ಹಳಿಯಾಳ : ಗ್ರಾಮಾಂತರ ಭಾಗದ ಯುವತಿಯೋರ್ವಳನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ಪ್ರೇಮ ಸಲ್ಲಾಪ ನಡೆಸಿ ಬಳಿಕ ಆಕೆಯನ್ನು ತೊರೆದು, ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿದ ಆರೋಪಿಗೆ ಹಳಿಯಾಳದ ಜೆಎಮ್ಎಫ್ಸಿ ನ್ಯಾಯಾಲಯವು 5 ಸಾವಿರ ರೂ ದಂಡ ಹಾಗೂ 6 ತಿಂಗಳ ಕಾಲ ಸಾಧಾ ಕಾರಾಗೃಹವಾಸ ಶೀಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ತಾಲೂಕಿನ ಕಲಘಟಗಿ ರಸ್ತೆಯಲ್ಲಿರುವ ಜನಗಾ ಗ್ರಾಮದ ಸಂತೋಷ ಪೀತಾಂಬರ ಬಿರ್ಜೆ ಎನ್ನುವವನೇ ಶಿಕ್ಷೆಗೆ ಗುರಿಯಾದ ಆರೋಪಿಯಾಗಿದ್ದಾನೆ. ಇತ … [Read more...] about ಯುವಕನಿಂದ ಲವ್ ಧೋಕಾ ಪ್ರಕರಣ 6 ತಿಂಗಳ ಕಾರಾಗೃಹವಾಸ ಶೀಕ್ಷೆ ವಿಧಿಸಿ ಹಳಿಯಾಳ ನ್ಯಾಯಾಲಯ ತೀರ್ಪು
ವಿಧಿಸಿ
ಜೀವ ಬೆದರಿಕೆ ಪ್ರಕರಣ;ಮೂರುವರೆ ವರ್ಷ ಕಾರಾಗೃಹ ವಾಸ
ಕಾರವಾರ:ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಸಿಜೆಎಂ ನ್ಯಾಯಾಲಯ ಮೂರುವರೆ ವರ್ಷ ಕಾರಾಗೃಹ ವಾಸ ಮತ್ತು 13000 ರೂ.ದಂಡ ವಿಧಿಸಿ ತೀರ್ಪು ನೀಡಿದೆ. ಚೆಂಡಿಯಾ ನಿವಾಸಿಯಾದ ಆರೋಪಿ ನರೇಶ ಗೌಡ ಎಂಬಾತ ತನ್ನ ಚಿಕನ್ ಸೆಂಟರ್ ಎದುರು 2015 ರ ಫೆ. 2 ರಂದು ಸಾಯಂಕಾಲ 7.45 ರ ಸುಮಾರಿಗೆ ಬಂದ ಶೊನೂನ್ ಡಿಸೋಜಾ ಎಂಬಾತನನ್ನು ಕ್ಷುಲ್ಲಕ ಕಾರಣಕ್ಕಾಗಿ ಅವಾಚ್ಯ ಶಬ್ಧಗಳಿಂದ ಬೈದಿದ್ದರು. ಚಾಕುವಿನಿಂದ ತಿವಿದು ಗಂಭೀರವಾಗಿ ಗಾಯಗೊಳಿಸಿ ಜೀವ ಬೆದರಿಕೆ ಹಾಕಿದ್ದರ … [Read more...] about ಜೀವ ಬೆದರಿಕೆ ಪ್ರಕರಣ;ಮೂರುವರೆ ವರ್ಷ ಕಾರಾಗೃಹ ವಾಸ