ಕಾರವಾರ: ಹೊನ್ನಾವರದ ಹೊಸ ಪಟ್ಟಣದಲ್ಲಿರುವ ಚಂದ್ರಹಾಸ ಗೌಡ ಕಳೆದ 12 ವರ್ಷಗಳಿಂದ ಯಕ್ಷಗಾನ ರಂಗದಲ್ಲಿದ್ದಾರೆ. ಈ ಬಾರೀ ಅವರು ಮಕ್ಕಳಿಗೆ ಉಚಿತ ಯಕ್ಷಗಾನ ತರಭೇತಿ ಶುರು ಮಾಡಿದ್ದಾರೆ. ಪ್ರಸ್ತುತ ಸಾಲಿಗ್ರಾಮ ಮೇಳದಲ್ಲಿ ಸೇವೆ ಸಲ್ಲಿಸುತ್ತಿರುವ ಚಂದ್ರಹಾಸ ಗೌಡ ತಮ್ಮ ಸ್ನೇಹಿತರಾದ ಶೇಖರ ಗೌಡ, ನಾರಾಯಣ ಗೌಡ, ವಿನೋದ ಗೌಡ, ಧರ್ಮ ಗೌಡ, ಮಹಾಬಳೇಶ್ವರ ಗೌಡ ಸೇರಿದಂತೆ ಹಲವರ ಸಹಕಾರದೊಂದಿಗೆ ಶಾಲಾ ಮಕ್ಕಳಿಗೆ ಯಕ್ಷಗಾನ ತರಬೇತಿ ಶಾಲೆಯನ್ನು ಆರಂಭಿಸಿದ್ದಾರೆ. ಪ್ರಾರಂಭದ ದಿನವೇ … [Read more...] about ಮಕ್ಕಳಿಗೆ ಉಚಿತ ಯಕ್ಷಗಾನ ತರಭೇತಿ