ಹಳಿಯಾಳ: ಹಳಿಯಾಳ ಭಾಗದಲ್ಲಿ ಪ್ರಮುಖ ಬೆಳೆಯಾಗಿರುವ ಭತ್ತದ ಬೆಳೆಯಲ್ಲಿ, ಭತ್ತದ ಗದ್ದೆಯಲ್ಲಿ ಕಂದು ಜಿಗಿ ಹುಳುವಿನ ಬಾಧೆ ಕಂಡುಬಂದಿದೆ. ಈ ಬಾಧೆಯನ್ನು ತಡೆಗಟ್ಟಲು ಹಳಿಯಾಳ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗೇಶ ನಾಯ್ಕ ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಹಳಿಯಾಳ ತಾಲುಕಿನಲ್ಲಿ 6120 ಹೇಕ್ಟರ ಭತ್ತ ಬೆಳೆಯು ಆವರಿಸಿದೆ. ಈತ್ತೀಚಿನ ದಿನಗಳಲ್ಲಿ ತಾಲೂಕಿನ ಹಳಿಯಾಳ ಹಾಗೂ ದಾಡೇಲಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಬೆಳೆದ ಭತ್ತದ ಗದ್ದೆಯಲ್ಲಿ ಕಂದು ಜಿಗಿ ಹುಳುವಿನ … [Read more...] about ಹಳಿಯಾಳ-ದಾಂಡೇಲಿ ಭಾಗದಲ್ಲಿ ಭತ್ತದ ಗದ್ದೆಯಲ್ಲಿ ಕಂದು ಜಿಗಿ ಬಾಧೆ- ಬಾಧೆ ನಿವಾರಣೆಗೆ ಕೃಷಿ ಇಲಾಖೆಯಿಂದ ಸಲಹೆ-ಸೂಚನೆ.