ಸಿದ್ದಾಪುರ : ಕಕ್ಷಿದಾರರ ಪರದಾಟ , ಪೋಲಿಸರಿಗೆ ಧರ್ಮ ಸಂಕಟ , ಸಿಬ್ಬಂದಿಗಳಿಗೆ ವರ್ಗಾವಣೆಯ ಕಾಟ. ಇದು ಕಳೆದ 7 ತಿಂಗಳಿಂದ ನ್ಯಾಯಾಲಯದಲ್ಲಿ ನ್ಯಾಯಾಧೀಶರಿಲ್ಲದೆ ಇರುವುದರಿಂದ ಉಂಟಾಗಿರುವ ಪರಿಸ್ಥಿತಿ. ಸಿದ್ದಾಪುರದ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದ ಹನುಮಂತ ಜಿ ಹೆಚ್ ರವರು 22 ಮೇ 2018 ರಂದು ಕನಕಪುರಕ್ಕೆ ವರ್ಗಾವಣೆಯಾಗಿದ್ದಾರೆ.ಶನಿವಾರಕ್ಕೆ ಒಮ್ಮೆ ನ್ಯಾಯಾಧೀಶರು :- ನ್ಯಾಯಾಧೀಶರ ವರ್ಗಾವಣೆ ಆದ ಬಳಿಕ ಈವರೆಗೆ ವಾರದಲ್ಲಿ ಒಂದು ದಿನ ಮಾತ್ರ … [Read more...] about 7 ತಿಂಗಳಿಂದ ಸಿದ್ದಾಪುರ ನ್ಯಾಯಾಲಯದಲ್ಲಿ ಖಾಯಂ ನ್ಯಾಯಾಧೀಶರಿಲ್ಲದೆ ವಿಳಂಬವಾಗುತ್ತಿವೇ ಪ್ರಕರಣದ ಇತ್ಯರ್ಥ.