ಹೊನ್ನಾವರ: ರೋಟರಿ ಸಂಸ್ಥೆ ಹೊನ್ನಾವರ ಹಾಗೂ ಭಾವನಾ ವಾಹಿನಿ ಸಹಯೋಗದಲ್ಲಿ ಭಾವನಾ ಸ್ವಾತಂತ್ರ್ಯೋತ್ಸವ ಸಂಭ್ರಮ ಕಾರ್ಯಕ್ರಮ ರೋಟರಿ ಭವನದಲ್ಲಿ ಜರುಗಿತು.ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಹಿರಿಯ ಪತ್ರಕರ್ತರಾದ ಜಿ.ಯು. ಭಟ್ಟರು ದೇಶ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಉ.ಕ ಜಿಲ್ಲೆಯ ಹೋರಾಟಗಾರರು ಅದ್ಭುತ ಕೊಡುಗೆ ನೀಡಿದ್ದಾರೆ. ಜಿಲ್ಲೆಯ ಸಿದ್ಧಾಪುರದ ತಿಮ್ಮಪ್ಪ ನಾಯ್ಕರಂತಹ ಹೋರಾಟಗಾರರು ಮಹಾತ್ಮ ಗಾಂಧೀಜಿಯವರಿಂದ ಅಭಿನಂದಿಸಲ್ಪಿಟ್ಟಿದ್ದಾರೆ. … [Read more...] about ದೇಶ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಉ.ಕ ಜಿಲ್ಲೆಯ ಹೋರಾಟಗಾರರು ಅದ್ಭುತ ಕೊಡುಗೆ ನೀಡಿದ್ದಾರೆ; ಜಿ.ಯು. ಭಟ್ಟ