ಯಲ್ಲಾಪುರ : ಭೂತಾಯಿಯನ್ನು ನಂಬಿ ವರ್ಷವಿಡೀದುಡಿಯುವರೈತ, ತನ್ನ ಪರಿಶ್ರಮಕ್ಕೆತಕ್ಕ ಪ್ರತಿಫಲ ನೀಡುವಂತೆ ಭೂಮಿಯನ್ನುಆರಾಧಿಸುವ ಈ ಹಬ್ಬ ಬಹಳ ಮಹತ್ವ ಪಡೆದಿದೆ. ತಾಲೂಕಿನೆಲ್ಲೆಡೆ ಶ್ರದ್ಧಾ ಭಕ್ತಿಯಿಂದ, ಸಂಭ್ರಮದಿAದ ಭೂಮಿ ಪೂಜೆ ನೇರವೇರಿಸಿದರು.ತಾಲೂಕಾ ಪಂಚಾಯತ ಮಾಜಿ ಸದಸ್ಯನಟರಾಜಗೌಡತಾಲೂಕಿನಕುಂದರಗಿಗ್ರಾಮದಲ್ಲಿರುವತಮ್ಮ ಹೊಲಕ್ಕೆ ಕುಟುಂಬದವರೊಡನೆ ತೆರಳಿ ಭೂಮಿ ಹುಣ್ಣಿಮೆಯನ್ನು ಸಂಭ್ರಮದಿAದ ಆಚರಿಸಿದರು.ಹೆಸರೇ ಹೇಳುವಂತೆ ಭೂತಾಯಿಯಆರಾಧನೆಯೇ ಭೂಮಿ … [Read more...] about ಅನ್ನವಿಕ್ಕುವ ಭೂತಾಯಿಗೆಕೃತಜ್ಞತೆ ಸಲ್ಲಿಸುವ ಪರಿಪಾಠ ನಮ್ಮ ಸಂಸ್ಕೃತಿಯ ಹಿರಿಮೆಯಾಗಿದೆ.