ಕಾರವಾರ: ಇಲ್ಲಿನ ಸದಾಶಿವಗಡ ಪಂಡಿತ ಬಾಬುರಾವ್ ಬಾನಾವಳಿ ಮತ್ತು ಪಂಡಿತ್ ವಿಶ್ವನಾಥ ಗಡಕರ ಸಂಗೀತ ಪ್ರತಿಷ್ಠಾನದವತಿಯಿಂದ ಉತ್ತರಕನ್ನಡ ಜಿಲ್ಲಾ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಸಂಗೀತ ಸ್ಪರ್ಧೆಯು ನ,19 ರಂದು ಮಹಾಮಾಯಾ ದೇವಸ್ಥಾನದ ಸಭಾಭವನದಲ್ಲಿ ಏರ್ಪಡಿಸಲಾಗಿದೆ. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ 5 ನಿಮಿಷ ಕಾಲಾವಕಾಶವಿದ್ದುಮ ವಿಜೇತರಿಗೆ ಪ್ರಥಮ ಬಹುಮಾನ 3 ಸಾವಿರ, ದ್ವಿತೀಯ ಬಹುಮಾನ 2 ಸಾವಿರ ಹಾಗೂ ತೃತೀಯ ಬಹುಮಾನ 1 ಸಾವಿರ … [Read more...] about ನ,19 ರಂದು ಜಿಲ್ಲಾ ಮಟ್ಟದ ಸಂಗೀತ ಸ್ಪರ್ಧೆ