ಹಳಿಯಾಳ:- ವಚನ ಭ್ರಷ್ಟ, ವಿಶ್ವಾಸ ದ್ರೋಹ ಮಾಡಿರುವ ಜೆಡಿಎಸ್ ಪಕ್ಷವನ್ನು ಕ್ಷೇತ್ರದಲ್ಲಿ ಹೆಡೆಮುರಿ ಕಟ್ಟಲಾಗುವುದು, ಅವರ ಅಭ್ಯರ್ಥಿ ಹೀನಾಯ ಸೋಲನುಭವಿಸಲಿದ್ದಾರೆಂದು ಹೇಳಿರುವ ಜೆಡಿಎಸ್ ಬಂಡಾಯ, ಪಕ್ಷೇತರ ಅಭ್ಯರ್ಥಿ ಟಿ.ಆರ್.ಚಂದ್ರಶೇಖರ ಕ್ಷೇತ್ರದಲ್ಲಿ ತಮಗೆ ಜನತೆಯ ಉತ್ತಮ ಬೆಂಬಲ ದೊರೆಯುತ್ತಿದ್ದು ಉತ್ತಮ ಸ್ಪರ್ದೆ ನೀಡಿ ವಿಜಯ ಸಾಧಿಸುತ್ತೇನೆಂದು ವಿಶ್ವಾಸ ವ್ಯಕ್ತಪಡಿಸಿದರು. ಕಳೆದ 40 ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಕೊಂಡಿರುವ ತಾವು ಜನರ ಸೇವೆಗಾಗಿ … [Read more...] about ವಚನ ಭ್ರಷ್ಟ ಜೆಡಿಎಸ್ ಪಕ್ಷವನ್ನು ಕ್ಷೇತ್ರದಲ್ಲಿ ಹೆಡೆಮುರಿ ಕಟ್ಟಲಾಗುವುದು- ಟಿ.ಆರ್.ಚಂದ್ರಶೇಖರ.