ಹೊನ್ನಾವರ: ಸ್ವಚ್ಚಹೊನ್ನಾವರ ಮಾಡಲು ಸಂಘಸಂಸ್ಥೆಯವರು, ಸಾರ್ವಜನಿಕರು ಪಟ್ಟಣ ಪಂಚಾಯತಿಯೊಂದಿಗೆ ಕೈ ಜೊಡಿಸುವಂತೆ ಪ.ಪಂ.ಅಧ್ಯಕ್ಷ ಶಿವರಾಜ ಮೇಸ್ತ ಮನವಿ ಮಾಡಿದ್ದಾರೆ.ಪಟ್ಟಣ ಪಂಚಾಯತಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ತಾಲೂಕಿನಲ್ಲಿ ಹಲವಾರು ಸಂಘಟನೆಗಳಿವೆ.ಸ್ವಚ್ಚ ಹೊನ್ನಾವರ ಪರಿಕಲ್ಪನೆಗೆ ಈಗಾಗಲೇ ಹಲವು ಸಂಘಟನೆ ಕೈಜೋಡಿಸಿದೆ. ಯುವಬ್ರೀಗೆಡ್ ಪ್ರಭಾತನಗರದ ಪುರಭವನ ಸ್ವಚ್ಚತಾ ಕಾರ್ಯ ನಡೆಸಿದೆ. ಅಕ್ಟೋಬರ್ ೨ರ ಗಾಂಧೀಜಯಂತಿಯಿಂದ ಆರಂಭವಾಗುವ ಸ್ವಚ್ಚತಾ … [Read more...] about ಸ್ವಚ್ಚಹೊನ್ನಾವರಕ್ಕೆ ಸಾರ್ವಜನಿಕರು ಕೈ ಜೊಡಿಸಿ ; ಶಿವರಾಜ ಮೇಸ್ತ ಮನವಿ