ಹೊನ್ನಾವರ:ಹೊನ್ನಾವರ ಮೇಲ್ ಸೇತುವೆ ಹೋರಾಟ ಸಮಿತಿ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿ ಮುಲ್ಲಾಯಿ ಮುಹಿಲನ್ ರವರನ್ನು ಭಟ್ಕಳದಲ್ಲಿ ಭೇಟಿಯಾಗಿ ಹೊನ್ನಾವರದಲ್ಲಿ ಹೆದ್ದಾರಿಗೆ ಮೇಲ್ ಸೇತುವೆ ನಿರ್ಮಾಣ ಅವಶ್ಯಕತೆಯ ಕುರಿತು ವಿವರಿಸಿ ಮನವಿ ನೀಡಿದರು.ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಸಮಿತಿಯ ಪದಾಧಿಕಾರಿಗಳೊಂದಿಗೆ ಮಾತನಾಡಿ ತಾನು ಹೊಸದಾಗಿ ಜಿಲ್ಲೆಗೆ ಬಂದಿದ್ದು ಹೊನ್ನಾವರ ಮೇಲ್ ಸೇತುವೆ ಸಮಸ್ಯೆಯ ಕುರಿತು ದಾಖಲೆಗಳನ್ನು ನೋಡಿದ್ದೇನೆ. ಅಧಿಕಾರಿಗಳ … [Read more...] about ಹೊನ್ನಾವರದಲ್ಲಿ ಹೆದ್ದಾರಿ ಮೇಲ್ ಸೇತುವೆ ನಿರ್ಮಾಣಕ್ಕೆ ಆಗ್ರಹ