ಹೊನ್ನಾವರ : ಪಟ್ಟಣದ ಶ್ರೀ ರಾಮಮಂದಿರದ ರಘುಚಂದ್ರ ಸಭಾಮಂಟಪದಲ್ಲಿ ನಡೆದ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧಿಶರಾದ ಶ್ರೀ ವಿಧ್ಯಾಧಿರಾಜ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿಯವರ ಸನ್ಯಾಸ ದೀಕ್ಷಾ "ಸುವರ್ಣ ಮಹೋತ್ಸವ" ಕಾರ್ಯಕ್ರಮದಲ್ಲಿ ಗುರುಗಳಿಗೆ ಮಾವಿನಕುರ್ವಾ ಗೋಪಾಲ ಕೃಷ್ಣ ದೇವಸ್ಥಾನದ ಆಡಳಿತ ಮಂಡಳಿಯ ಹತ್ತುಸಮಸ್ತರ ವತಿಯಿಂದ ಅಧ್ಯಕ್ಷರಾದ ಅರುಣ ಗಣಪತನಾರಾಯಣ ಭಕ್ತ, ಉಪಾಧ್ಯಕ್ಷ ಚರಡಪ್ಪ ವೇಂಕಟ್ರಮಣ ಭಟ್, ಕಾರ್ಯದರ್ಶಿ ಲಕ್ಷ್ಮಣ ತೇಲಂಗ ಶ್ರೀ ಗುರುಗಳಿಗೆ … [Read more...] about “ಸುವರ್ಣ ಮಹೋತ್ಸವ” ಕಾರ್ಯಕ್ರಮ