ಹಳಿಯಾಳ:- ಸನಾತನ ಸಂಸ್ಕøತೀಯ ಭಾರತ ದೇಶದಲ್ಲಿ ಜ್ಞಾನ ಮತ್ತು ಭಕ್ತಿಗೆ ಮಹತ್ವವಿದ್ದು ಎಲ್ಲರೂ ಜ್ಞಾನ, ಭಕ್ತಿ, ಸಂಸ್ಕøತಿ ಹೊಂದಿ ಶಿಸ್ತನ್ನು ಅಳವಡಿಸಿಕೊಂಡು ಸುಂದರ ಜೀವನ ನಡೆಸುವಂತೆ ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನ ಪೀಠದ ಮರಾಠಾ ಜಗದ್ಗುರು ವೇದಾಂತಾಚಾರ್ಯ ಶ್ರೀ ಮಂಜುನಾಥ ಮಹಾರಾಜ್ ಅವರು ಕರೆ ನೀಡಿದರು. ಕಳೆದ 6 ದಿನಗಳಿಂದ ಪಟ್ಟಣದ ಗಣೇಶ ನಗರದ ವಿಠ್ಠಲ ರುಕ್ಮಾಯಿ, ಸಿದ್ದೇಶ್ವರ ದೇವಸ್ಥಾನದ ಎದುರು ನಡೆಯುತ್ತಿರುವ ಅಖಂಡ ಹರಿನಾಮ ಸಪ್ತಾಹ, ಗ್ರಂಥರಾಜ … [Read more...] about ಭಾರತ ರುಷಿ, ಮುನಿಗಳು, ಶಿವಾಜಿ ಮಹಾರಾಜರು ಜನಿಸಿದ ಪುಣ್ಯಭೂಮಿ- ಇಲ್ಲಿ ಜ್ಞಾನ ಮತ್ತು ಭಕ್ತಿಗೆ ಮಹತ್ವವಿದೆ- ವೇದಾಂತಾಚಾರ್ಯ ಮಂಜುನಾಥ ಮಹಾರಾಜ್ ಅಭಿಮತ.
ವೇದಾಂತಾಚಾರ್ಯ ಮಂಜುನಾಥ
ಭಗವದ್ಗೀತೆಯನ್ನು ಎಲ್ಲರೂ ಪಠಣ ಮಾಡುವ ಅವಶ್ಯಕತೆ ಇಂದಿನ ಸಮಾಜಕ್ಕಿದೆ – ಮರಾಠಾ ಸಮಾಜ ಜಗದ್ದುರು ವೇದಾಂತಾಚಾರ್ಯ ಮಂಜುನಾಥ ಮಹಾರಾಜ್ ಸ್ವಾಮೀಜಿ.
ಹಳಿಯಾಳ:- ಆಧುನಿಕ ಜಗತ್ತಿನಲ್ಲಿ ಸಂಸ್ಕಾರಗಳ ಕೊರತೆ ಇದ್ದು ಪರಸ್ಪರರು ಪ್ರೀತಿ ವಿಶ್ವಾಸದಿಂದ ಬಾಳಲು ಹಾಗೂ ಪ್ರತಿಯೊಬ್ಬರು ಸಂಸ್ಕಾರವಂತರಾಗುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಎಲ್ಲರ ಮನೆಗಳಲ್ಲೂ ಭಗವದ್ಗೀತೆ ಇರಬೇಕು ಹಾಗೂ ಭಗವದ್ಗೀತೆ ಪಠಣ ಇಂದಿನ ಅವಶ್ಯಕತೆ ಎಂದು ಬೆಂಗಳೂರಿನ ಗವೀಪುರಂನ ಗೋಸಾಯಿ ಮಹಾಸಂಸ್ಥಾನ ಮಠ- ಭವಾನಿ ಪೀಠದ ಜಗದ್ಗುರು ವೇದಾಂತಾಚಾರ್ಯ ಮಂಜುನಾಥ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು. ಮರಾಠಾ ಸಮಾಜದ ಜಗದ್ಗುರುಗಳಾದ ಬಳಿಕ ಹಳಿಯಾಳದಲ್ಲಿ … [Read more...] about ಭಗವದ್ಗೀತೆಯನ್ನು ಎಲ್ಲರೂ ಪಠಣ ಮಾಡುವ ಅವಶ್ಯಕತೆ ಇಂದಿನ ಸಮಾಜಕ್ಕಿದೆ – ಮರಾಠಾ ಸಮಾಜ ಜಗದ್ದುರು ವೇದಾಂತಾಚಾರ್ಯ ಮಂಜುನಾಥ ಮಹಾರಾಜ್ ಸ್ವಾಮೀಜಿ.