ಜಿಲ್ಲಾಧಿಕಾರಿಗಳ ಕಾರ್ಯಾಲಯ ಕಾರವಾರ: 1. ಕಳೆದ ಒಂದು ವಾರದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್ -19 ಸೋಂಕಿನಿಂದ ಬಾದಿತರಾಗಿರುವವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಕಠಿಣ ಕ್ರಮ ಜರುಗಿಸುವುದು ಅನಿವಾರ್ಯವಾಗಿರುತ್ತದೆ.2. ರಾಜ್ಯ ಸರ್ಕಾರವು ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರವು ಆದೇಶ ಸಂ: ಆರ್ ಡಿ 158 ಟಿಎನ್ ಆರ್ 2020, 07-05-2021 ಮತ್ತು ಸೇರ್ಪಡೆ ಆದೇಶ ದಿನಾಂಕ: 07-05-2021, 09-05-2021. … [Read more...] about ವಾರದಲ್ಲಿ ಎರಡು ದಿನ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ, ನಾಳೆಯಿಂದ ಇನ್ನಷ್ಟು ಕಠಿಣ ಕ್ರಮ; ಜಿಲ್ಲಾಧಿಕಾರಿ ಆದೇಶ
ವೈದ್ಯಕೀಯ ಸೇವೆ
ಮಂಕಿಯಲ್ಲಿ ಚಿರಾಯು ಹೆಲ್ತಕೆರ ಉದ್ಘಾಟನೆ
ಹೊನ್ನಾವರ -ತಾಲೂಕಿನಲ್ಲೆಯೇ ಪ್ರಪ್ರಥಮಬಾರಿಗೆ ಮಂಕಿ ಆಸ್ಪತ್ರೆಯ ಮಹಾಲೆ ಕಾಂಪ್ಲೇಕ್ಸನಲ್ಲಿ ಡಾ ಮಂಜುನಾಥ ಮಾಲೀಕತ್ವದ ಚಿರಾಯು ಹೆಲ್ತಕೇರ್ ಹೋಮಿಯೋಪತಿ ಚಿಕಿತ್ಸಾಲಯ ಉದ್ಗಾಟನಾ ಸಮಾರಂಭ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಕ್ರಾಂತಿರಂಗದ ಜಿಲ್ಲಾಧ್ಯಕ್ಷ ಮಂಗಲದಾಸ ನಾಯ್ಕರವರು ಡಾ. ಮಂಜುನಾಥ ಹೊರರಾಜ್ಯದಲ್ಲಿ ಹೋಮಿಯೋಪತಿ ಶಿಕ್ಷಣ ಪಡೆದು ತಮ್ಮ ಹುಟ್ಟೂರಲ್ಲಿಯೇ ಜನರ ಸೇವೆಗೆ ಸಿದ್ದರಾಗಿದ್ದಾರೆ. ತಾಲೂಕಿನಲ್ಲಿಯೇ ಪ್ರಪಥಮವಾಗಿ ಮಂಕಿಯಂತಹ ಗ್ರಾಮೀಣ … [Read more...] about ಮಂಕಿಯಲ್ಲಿ ಚಿರಾಯು ಹೆಲ್ತಕೆರ ಉದ್ಘಾಟನೆ