ಹೊನ್ನಾವರ: ಜನರಲ್ಲಿ ಬಡತನ, ಬರಗಾಲ, ಮೂಲಭೂತ ಸಮಸ್ಯೆಗಳಿಂದ ನಮ್ಮನ್ನು ಆಳುವ ಸರ್ಕಾರಕ್ಕಿಂತ `ಕಣ ್ಣಗೆ ಕಾಣದ ಅಗೋಚರ ಶಕ್ತಿಯು ಕಾಪಾಡುತ್ತದೆ' ಎಂಬ ನಂಬಿಕೆ ಜನರಲ್ಲಿ ಬಲವಾಗಿ ಬೇರೂರಿದೆ ಎಂದು ಜೆಡಿಎಸ್ ಮುಖಂಡ ವೈ.ಎಸ್.ವಿ ದತ್ತ ಹೇಳಿದರು. ತಾಲೂಕಿನ ಚಿಕ್ಕನಕೋಡದ ಶ್ರೀ ದುರ್ಗಾಂಬಾ ದೇವಸ್ಥಾನದಲ್ಲಿ ವಾರ್ಷಿಕ ವರ್ಧಂತಿ ಉತ್ಸವದ ನಿಮಿತ್ತ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಧಾರ್ಮಿಕ ಕ್ಷೇತ್ರಗಳು … [Read more...] about ಧಾರ್ಮಿಕ ಕ್ಷೇತ್ರಗಳು ಮನುಷ್ಯನಿಗೆ ನೆಮ್ಮದಿ ನೀಡುವ ಕೇಂದ್ರಗಳಾಗಿವೆ;ಜೆಡಿಎಸ್ ಮುಖಂಡ ವೈ.ಎಸ್.ವಿ ದತ್ತ