ಹಳಿಯಾಳ:- ಸ್ಥಳೀಯ ಶಾಸಕ ಆರ್.ವಿ.ದೇಶಪಾಂಡೆ ಅವರ ಪ್ರಯತ್ನದಿಂದ ಇಂಡೋ ಅಮೇರಿಕನ್ ಹೈಬ್ರಿಡ್ ಸೀಡ್ಸ್ ಕಂಪೆನಿಯಿಂದ ಉಚಿತವಾಗಿ ನೀಡಲಾದ ತರಕಾರಿ ಬೀಜಗಳನ್ನು ಸೋಮವಾರ ನಡೆದ ಸರಳ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರು ವಿತರಿಸಿದರು. ಈ ಕುರಿತು ಮಾತನಾಡಿದ ಘೋಟ್ನೇಕರ ಅವರು ಕೊರೊನಾ ಮಹಾಮಾರಿ ಹಿನ್ನೆಲೆ ರೈತಾಪಿ ವರ್ಗದ, ಬಡವರು, ವ್ಯಾಪಾರಸ್ಥರು, ಕೂಲಿಕಾರರು, ಸಣ್ಣ ರೈತರು, ಉದ್ಯಮಗಳ ಮಾಲಿಕರು ತುಂಬಾ ತೊಂದರೆಯಲ್ಲಿದ್ದು ಇದನ್ನು … [Read more...] about ಹಳಿಯಾಳದ ರೈತರಿಗೆ ಉಚಿತ ತರಕಾರಿ ಬೀಜ ವಿತರಣೆ.
ವ್ಯಾಪಾರಸ್ಥರು
ವಿವಿಧ ಸಂಘಟನೆಗಳು-ಸಾರ್ವಜನಿಕರಿಂದ ಸೈನಿಕರಿಗೆ ಶೃದ್ದಾಂಜಲಿ ಸಲ್ಲಿಕೆ
ಹಳಿಯಾಳ :- ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರವಾದಿಗಳು ನಡೆಸಿದ ಹೇಯ ಕೃತ್ಯವನ್ನು ಹಳಿಯಾಳ ತಾಲೂಕಿನಾದ್ಯಂತ ವಿವಿಧ ಸಂಘಟನೆಗಳು, ಸಂಘ ಸಂಸ್ಥೆಗಳು, ಮಾಜಿ ಸೈನಿಕರು ಖಂಡಿಸಿದ್ದು ಭಾರತ ಸರ್ಕಾರ ಕೂಡಲೇ ಕಠೋರ ಕ್ರಮ ಕೈಗೊಂಡು ಉಗ್ರವಾದಿಗಳ ನಿರ್ಮೂಲನೆ ಮಾಡುವಂತೆ ಆಗ್ರಹಿಸಿದ್ದಾರೆ. ಗುರುವಾರ ತಡರಾತ್ರಿ ಪಟ್ಟಣದ ಸೋನಾರ ಗಲ್ಲಿಯ ಜನರು, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಕ್ಷೌರಿಕರ ಸಂಘದವರು, ವ್ಯಾಪಾರಸ್ಥರು ಸೇರಿದಂತೆ ಹಲವಾರು ಜನರು ಮೆಣದ … [Read more...] about ವಿವಿಧ ಸಂಘಟನೆಗಳು-ಸಾರ್ವಜನಿಕರಿಂದ ಸೈನಿಕರಿಗೆ ಶೃದ್ದಾಂಜಲಿ ಸಲ್ಲಿಕೆ