ಟಿ ಎಸ್ ಎಸ್ ಶಿರಸಿಯ ವ್ಯಾಪಾರಿ ಅಂಗಳವು ಅಡಿಕೆ ಬೆಳೆಗಾರರ ಹಾಗು ವ್ಯಾಪಾರಸ್ಥರ ನೆಚ್ಚಿನ ಹಾಗು ಪೂಜ್ಯ ಸ್ಥಳವಾಗಿದ್ದು, ಪ್ರತಿದಿನದ ಅಡಿಕೆ ಮಾರುಕಟ್ಟೆಯ ಟ್ರೆಂಡ್ ಅನ್ನು ನಿರ್ಧರಿಸುವ ಹಾಗು ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಅತಿದೊಡ್ಡ ಹಣಕಾಸು ವ್ಯವಹಾರ ನಡೆಸುವ ಮಾರುಕಟ್ಟೆಯಾಗಿದೆ.*ಏನಿದು ಪ್ರತಿದಿನ ವ್ಯಾಪಾರ?* ರವಿವಾರ ಹಾಗು ಕೆಲವೇ ಕೆಲ ಸರ್ಕಾರಿ ರಜೆ ಹೊರತು ಪಡಿಸಿದಂತೆ ವಾರದ ಉಳಿದೆಲ್ಲ ದಿನ / ವರ್ಷದ ಬಹುತೇಕ ದಿನ ನಿರಂತರ ಅಡಿಕೆ ವ್ಯಾಪಾರ ನಡೆಯುವ … [Read more...] about *ಪ್ರತಿ ದಿನವೂ ವ್ಯಾಪಾರ. ಸದಸ್ಯರಿಗೆ ಸರ್ವರೀತಿಯಲ್ಲೂ ಸಹಕಾರ*
ವ್ಯಾಪಾರಸ್ಥರ
ಇಪ್ತಾರ್ ಕೂಟ
ದಾಂಡೇಲಿ:ನಗರದ ವ್ಯಾಪಾರಸ್ಥರ ಸಂಘದ ವತಿಯಿಂದ ತಾಮೀರ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ, ನಗರಸಭಾ ಸದಸ್ಯ ಮುಸ್ತಾಕ ಶೇಖ (ಐವಾ) ಇವರ ನೇತೃತ್ವದಲ್ಲಿ ನಗರದ ಹೊಟೆಲ್ ಸಂತೋಷ್ ಸಭಾಭವನದಲ್ಲಿ ಪವಿತ್ರ ರಮ್ಜಾನ್ ಹಬ್ಬದ ಪ್ರಯುಕ್ತ ಇಪ್ತಾರ್ ಔತಣ ಕೂಟ ಶನಿವಾರ ಸಂಜೆ ನಡೆಯಿತು. ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷ ನಾಗೇಶ ಸಾಳುಂಕೆ, ಡಿ.ವೈ.ಎಸ್.ಪಿ ದಯಾನಂದ ಪವಾರ್, ವ್ಯಾಪಾರಸ್ಥರ ಸಂಘಧ ಮಾಜಿ ಅಧ್ಯಕ್ಷ ವಾಸುದೇವ ಪ್ರಭು, ನಗರ ಯೋಜನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಾಬಾ … [Read more...] about ಇಪ್ತಾರ್ ಕೂಟ