ಸರಳಗಿ ಗ್ರಾಮದಲ್ಲಿ ಬಿರುಗಾಳಿಯಿಂದ ಮರ ಬಿದ್ದು ಹಾನಿ ಸಂಭವಿಸಿರುದರಿಂದ ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ವೈಯಕ್ತಿಕವಾಗಿ ಧನಸಹಾಯ ಮಾಡಿದರು.ಉಪ್ಪೂಣಿ ಪಂಚಾಯತ ವ್ಯಾಪ್ತಿಯ ಸರಳಗಿ ಗ್ರಾಮದ ನಾರಾಯಣ ನಾಯ್ಕ ಎನ್ನುವವರ ಮನೆ ಮೇಲೆ ಎರಡು ದಿನದ ಹಿಂದೆ ಬೃಹದಾಕಾರದ ಮರ ಬಿದ್ದು ಮನೆಗೆ ತಿವ್ರ ಹಾನಿ ಸಂಭವಿಸಿತ್ತು. ಶನಿವಾರ ಶಾಸಕ ಸುನೀಲ ನಾಯ್ಕ ಭೇಟಿ ನೀಡಿ ಕುಟುಂಬದ ತುರ್ತು ನಿರ್ವಹಣೆಗೆ ವೈಯಕ್ತಿಕವಾಗಿ ಆರ್ಥಿಕ … [Read more...] about ಬಿರುಗಾಳಿಯಿಂದ ಮರ ಬಿದ್ದು ಹಾನಿ ;ಶಾಸಕ ಸುನೀಲ ನಾಯ್ಕ ಶನಿವಾರ ಭೇಟಿ ನೀಡಿ ಪರಿಶೀಲನೆ