ಹೊನ್ನಾವರ: ಸಪ್ಟೆಂಬರ್2ರಿಂದ ಆರಂಭವಾಗುವ ಗಣೇಶೊತ್ಸವ ಹಾಗೂ ಮೋಹರಂ ಹಬ್ಬದಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು ಪಟ್ಟಣದ ಪ್ರತಿಭೋದಯದಲ್ಲಿ ಶಾಂತಿ ಸಭೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ಧಾರ ವಿವೇಕ ಶೇಣ್ವೆ ಮಾತನಾಡಿ ಪ್ರತಿವರ್ಷದಂತೆ ಈ ವರ್ಷವು ಗನೇಶೊತ್ಸವವನ್ನು ಅದ್ದೂರಿಯಾಗಿ ಶಾಂತಿ ಭಂಗ ಬರದಂತೆ ಕಾನೂನಿನ ಇತಿಮಿತಿಯಲ್ಲಿ ಆಚರಿಸೋಣ, ಈ ಸಭೆಗೆ ಪ್ರತಿಯೊಂದು ಸಮಿತಿಯ ಸದಸ್ಯರು ಹಾಜರಾದಾಗ ಮಾತ್ರ ಸರ್ಕಾರದ ನಿಯಮಾವಳಿಗಳ ಬಗ್ಗೆ … [Read more...] about ಶಿಸ್ತು ಹಾಗೂ ಕಾನೂನಾತ್ಮಕವಾಗಿ ಗಣೇಶೊತ್ಸವನ್ನು ಸಂಭ್ರಮದಿಂದ ಆಚರಿಸಿ : ತಹಶೀಲ್ದಾರ್ ವಿವೇಕ ಶೇಣ್ವೆ