ಹೊನ್ನಾವರ: ಬಸ್ ನಿಲ್ದಾಣ ಸಮೀಪದ ಶನೇಶ್ವರ ದೇವಾಲಯದ ಪಕ್ಕ ಅಶೋಕ ವೆಂಕಟೇಶ ಮಹಾಲೆ ಮಾಲಿಕತ್ವದ ಕಿರಾಣಿ ಅಂಗಡಿಯಲ್ಲಿ ಸೋಮವಾರ ಬೆಳಗಿನ ಜಾವ ವಿದ್ಯುತ್ ಅವಘಡ ಸಂಭವಿಸಿದ್ದು ಅಂಗಡಿಯಲ್ಲಿದ್ದ ಕಿರಾಣಿ ಸಾಮಗ್ರಿಗಳು ಸುಟ್ಟು ಕರಕಲಾಗಿದೆ.ಅಂಗಡಿಯ ಒಂದು ಭಾಗದಲ್ಲಿ ಬೆಳಗಿನ ಜಾವ 4;30ರ ಸುಮಾರಿಗೆ ಕಾಣಿಸಿಕೊಂಡ ಬೆಂಕಿ ಕಿರಾಣಿ ಸಾಮಗ್ರಿಗಳಿಗೆ ತಗುಲಿದ ಪರಿಣಾಮ ಬೆಂಕಿ ಸಂಪೂರ್ಣ ಅಂಗಡಿಗೆ ವ್ಯಾಪಿಸಿತು. ಕ್ಷಣಾರ್ಧದಲ್ಲಿ ಬೆಂಕಿ ಅಂಗಡಿಗೆ ಆವರಿಸಿದ ಪರಿಣಾಮ … [Read more...] about ಶಾರ್ಟ ಸಕ್ಯೂರ್ಟನಿಂದ ಅಂಗಡಿಗೆ ತಗುಲಿದ ಬೆಂಕಿ. ಕಿರಾಣಿ ಸಾಮಗ್ರಿಗಳಿಗೆ ಹಾನಿ.