ಯಲ್ಲಾಪುರ:ತಾಲೂಕಿನ ಕಣ್ಣಿಗೇರಿ ಗ್ರಾ.ಪಂ.ವ್ಯಾಪ್ತಿಯ ವಡೆಹುಕ್ಕಳಿ ಬಸ್ ತಂಗುದಾಣ ಸಂಪೂರ್ಣ ಶಿಥಿಲಗೊಂಡಿದ್ದು, ನಾಗರಿಕರ ಸುರಕ್ಷಿತತೆಯ ದೃಷ್ಠಿಯಿಂದ ಬಸ್ ತಂಗುದಾಣ ನವಿಕರಿಸಬೇಕೆಂದು ಸ್ಥಳಿಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.ಬಸ್ ತಂಗುದಾಣ ಗ್ರಾಮೀಣ ಭಾಗದ ಜನಸಂಪರ್ಕ ಕೇಂದ್ರವಾಗಿದ್ದು, ಪ್ರತಿನಿತ್ಯ ಬಸ್ ಕಾಯ್ಯಲು ಇಲ್ಲಿನ ಸುತ್ತಮುತ್ತಲಿನ ನಾಗರಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು, ವಯೋವೃದ್ದರು ನೂರಾರು ಜನ ಬಸ್ ತಂಗುದಾಣ ವನ್ನು … [Read more...] about ಬಸ್ ತಂಗುದಾನ ದುರಸ್ತಿಗೊಳಿಸುವಂತೆ ಸಾರ್ವಜನಿಕರಿಂದ ಆಗ್ರಹ
ಶಾಲಾ-ಕಾಲೇಜು ವಿದ್ಯಾರ್ಥಿಗಳು
ಡೆಂಗ್ಯೂ ವಿರೋಧಿ ಜಾಥಾಕ್ಕೆ ಹಸಿರು ನಿಶಾನೆ ತೊರಿಸಿ ವಿ.ಪ.ಸದಸ್ಯ ಎಸ್.ಎಲ್.ಘೋಟ್ನೇಕರಿಂದ ಚಾಲನೆ
ಹಳಿಯಾಳ :- ಪಟ್ಟಣದಲ್ಲಿ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ನಡೆದ ಡೆಂಗ್ಯೂ ವಿರೋಧಿ ಹಾಗೂ ಜಾಗೃತಿಯ ಬೃಹತ್ ಜಾಥಾಕ್ಕೆ ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಹಸಿರು ನಿಶಾನೆ ತೊರಿಸುವ ಮೂಲಕ ಚಾಲನೆ ನೀಡಿದರು. ತಾಲೂಕಾಡಳಿತ, ಪುರಸಭೆ, ಆರೋಗ್ಯ ಇಲಾಖೆ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಜೀಜಾಮಾತಾ ಮಹಿಳಾ ಸಂಘಟನೆ, ಸಿಂಹಕೂಟ ಹಳಿಯಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಅಂಗನವಾಡಿ … [Read more...] about ಡೆಂಗ್ಯೂ ವಿರೋಧಿ ಜಾಥಾಕ್ಕೆ ಹಸಿರು ನಿಶಾನೆ ತೊರಿಸಿ ವಿ.ಪ.ಸದಸ್ಯ ಎಸ್.ಎಲ್.ಘೋಟ್ನೇಕರಿಂದ ಚಾಲನೆ