ಹೊನ್ನಾವರ :ಇಲ್ಲಿನ ಹಡಿನಬಾಳದ ರಾಗಶ್ರೀ ಸಂಗೀತ ಮತ್ತು ಸಾಂಸ್ಕøತಿಕ ಸಂಸ್ಥೆಯ ಶಿಷ್ಯಂದಿರು ಸೇರಿ ಶ್ರೀ ಸುಬ್ರಹ್ಮಣ್ಯ ಪ.ಪೂ. ಕಾಲೇಜ್ನಲ್ಲಿಗುರುಪೂರ್ಣಿಮಾ ಹಾಗೂ ಸಂಗೀತಕಾರ್ಯಕ್ರಮವನ್ನು ಶೃದ್ಧಾ, ಭಕ್ತಿಯಿಂದ ನೆರವೇರಿಸಿದರು.ರಾಜ್ಯ ಪ್ರಶಸ್ತಿ ಪುರಸ್ಕøತರಾದ ಸುಬ್ರಾಯ ಭಾಗವತಕಪ್ಪೆಕೇರಿ, ಉದ್ಘಾಟಿಸಿ ನಂತರ ಮಾತನಾಡಿ ಆಕಾಶ ಪಾತಾಳ ಭೂಲೋಕಗಳಿಗಿಂತ ಭಿನ್ನವಾದದ್ದು ಸಂಗೀತ ಲೋಕ ಈ ಲೋಕ ಪ್ರವೇಶಿಸಿದರೆ ಆದಿ-ಅಂತ್ಯಗಳಲ್ಲಿ ಇದು ಶಾಶ್ವತ ನೆಮ್ಮದಿ ಕೊಡುವ ಲೋಕ ಸಮರ್ಥಗುರು … [Read more...] about ರಾಗಶ್ರೀಯಲ್ಲಿ ಗುರುಪೂರ್ಣಿಮಾ ಹಾಗೂ ಸಂಗೀತ