ಶಾಸಕ ಸುನೀಲ ನಾಯ್ಕರಿಂದ ಮೂಖ್ಯಮಂತ್ರಿ ಪರಿಹಾರ ನಿಧಿಯ ಚೆಕ್ ವಿತರಣೆ ದಿನಾಂಕ: 29-08-2018 ರಂದು ತಾಲೂಕ ಪಂಚಾಯತ, ಕಾರ್ಯಾಲಯದ ಶಾಸಕರ ಕಛೇರಿಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಪರಿಹಾರ ನಿಧಿಯಡಿ ಚೆಕ್ ವಿತರಣಾ ಕಾರ್ಯಕ್ರಮವನ್ನು ಶಾಸಕರಾದ ಶ್ರೀ ಸುನೀಲ್ ಬಿ. ನಾಯ್ಕ ರವರು ಭಟ್ಕಳ ಹೊನ್ನಾವರ ತಾಲೂಕಿನ 9 ಅರ್ಹ ಫಲಾನುಭವಿಗಳಲ್ಲಿ 8 ಫಲಾನುಭವಿಗಳಿಗೆ ಒಟ್ಟು ರೂ. 3,08,030/-ಲಕ್ಷ ಚೆಕ್ ಮೂಲಕ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ತಹಸೀಲ್ದಾರ, ವಿ.ಎನ್. ಬಾಡ್ಕರ, … [Read more...] about ಮುಖ್ಯಮಂತ್ರಿ ಪರಿಹಾರ ನಿಧಿ ಚೆಕ್ ವಿತರಣೆ