ಯಲ್ಲಾಪುರ: ತಾಲೂಕಿನ ಸರಕಾರಿ ಆಸ್ಪತ್ರೆಗೆ ಮಾಜಿ ಸಚಿವ , ಶಾಸಕ ಆರ್.ವಿ ದೇಶಪಾಂಡೆ ಹಾಗೂ ಯುವ ಮುಖಂಡ ಪ್ರಶಾಂತ ದೇಶಪಾಂಡೆ ನೀಡಿದ ಸುಮಾರು ೬೦,೦೦೦ ರೂ ಮೌಲ್ಯದ ಆಮ್ಲಜನಕ ಸಾಂದ್ರಕ ವನ್ನು ಗುರುವಾರ ಬ್ಲಾಕ್ ಕಾಂಗ್ರೇಸ್ ಸಮಿತಿ ಮೂಲಕ ತಾಲೂಕಾ ಆಸ್ಪತ್ರೆಯ ವೈದ್ಯರಿಗೆ ಹಸ್ತಾಂತರಿಸಲಾಯಿತು.ನಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ ಡಿ.ಎನ್ ಗಾಂವ್ಕರ ಮಾತನಾಡಿ ಹಿರಿಯ ನಾಯಕರಾದ ಆರ್ವಿ.ದೇಶಪಾಂಡೆಯವರು ಕೋವಿಡ್ ಸಂಕಷ್ಟದಲ್ಲಿ ತಮ್ಮ ಕುಟುಂಬದವತಿಯಿಂದ ರಾಜಕೀಯ … [Read more...] about ಶಾಸಕ ಆರ್.ವಿ ದೇಶಪಾಂಡೆಯಿಂದತಾಲೂಕಾ ಸರಕಾರಿ ಆಸ್ಪತ್ರೆಗೆ ಆಮ್ಲಜನಕ ಸಾಂದ್ರಕ ಕೊಡುಗೆ