ಮುಖ್ಯಮಂತ್ರಿ ಪರಿಹಾರ ನಿಧಿಯ ಯೋಜನಯಡಿ ಮಂಜುನಾಥ ರಾಮ ದೇಶಭಂಡಾರಿ ಇವರಿಗೆ 1ಲಕ್ಷ ರೂಪಾಯಿ ಪರಮೇಶ್ವರ ಮಡಿವಾಳ ಇವರಿಗೆ 10 ಸಾವಿರ ಚೆಕನ್ನು ಕುಮುಟಾ ಹೊನ್ನಾವರ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ವಿತರಿಸಿದರು. ನಂತರ ತಹಶೀಲ್ದಾರ ಕಛೇರಿಯಲ್ಲಿ ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ವಿ.ಆರ್. ಗೌಡ, ಗ್ರಾಮ ಪಂಚಾಯತ ಅಧ್ಯಕ್ಷರಾದ ಟಿ.ಎಸ್.ಹೆಗಡೆ, ಶ್ರೀಕಾಂತ ಮೋಗೇರ, ಮುಖಂಡರಾದ ಎಂ.ಜಿ.ನಾಯ್ಕ, ಉಮೇಶ ನಾಯ್ಕ, ಎಂ.ಎಸ್.ಹೆಗಡೆ ಸೇರಿದಂತೆ … [Read more...] about ಶಾಸಕ ದಿನಕರ ಶೆಟ್ಟಿ ಚೆಕ್ ವಿತರಣೆ