ಹಳಿಯಾಳ:- ಪಟ್ಟಣದ ಅಂಚಿನ ಹಳಿಯಾಳ-ಬೆಳಗಾವಿ ರಸ್ತೆಯ ಹೊರಗಿನ ಗುತ್ತಿಗೇರಿಯಲ್ಲಿರುವ “ಗುತ್ತೀಗೇರಿ” ಕೆರೆಯನ್ನು ಸ್ವಚ್ಚ ಮಾಡುವ ಕಾಯಕದಲ್ಲಿ ತಾಲೂಕಾಡಳಿತದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ತೊಡಗಿದ್ದು ಸಾರ್ವಜನೀಕರ ಶ್ಲಾಘನೆಗೆ ಪಾತ್ರವಾಗಿದೆ. ಜಯ ಕರ್ನಾಟಕ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯ ಪಾತ್ರ ಪ್ರಮುಖವಾಗಿದ್ದು ಇವರೊಂದಿಗೆ ಕಂದಾಯ ಇಲಾಖೆ, ಶಿಕ್ಷಕರ ಸಂಘ, ಲಾಯನ್ಸ್ ಕ್ಲಬ್ ಸಂಸ್ಥೆ ಇತರ ಕೆಲವರು ಕೈ ಜೊಡಿಸಿ ಕೆರೆಯ ಸುತ್ತಲು ಸ್ವಚ್ಚತೆ … [Read more...] about ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಹಳಿಯಾಳದ ಗುತ್ತಿಗೇರಿ ಕೆರೆಯ ಸ್ವಚ್ಚತಾ ಕಾರ್ಯ ಸಾರ್ವಜನೀಕರಿಂದ ವ್ಯಾಪಕ ಪ್ರಶಂಸೆ – ಹಳಿಯಾಳದಲ್ಲಿ ಉತ್ಸಾಹದಿಂದ ನಡೆದಿದೆ ಸ್ವಚ್ಛ ಭಾರತ ಕಾಯಕ.
ಶಿಕ್ಷಕರ ಸಂಘ
ನಿವೃತ್ತ ಸಂಚಾರ ನಿಯಂತ್ರಕ ವಿಠ್ಠಲ ಮುಳೆ ನಿಧನ
ಹಳಿಯಾಳ: ಪಟ್ಟಣದ ಬಸವರಾಜ ಗಲ್ಲಿ ನಿವಾಸಿ ಕೆಎಸ್ಆರ್ಟಿಸಿ ಸಂಸ್ಥೆಯ ನಿವೃತ್ತ ಸಂಚಾರ ನಿಯಂತ್ರಕ ಅರುಣ ವಿಠ್ಠಲ ಮುಳೆ(69) ಸೋಮವಾರ ಅನಾರೋಗ್ಯದ ಕಾರಣ ತಮ್ಮ ನಿವಾಸದಲ್ಲಿ ನಿಧನರಾದರು ಮೃತರು ಪತ್ನಿ ಹಾಗೂ ನಾಲ್ಕು ಹೆಣ್ಣು ಮತ್ತು ಒಬ್ಬ ಮಗ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸಂತಾಪ: ಸಿಂಪಿ ಸಮಾಜದವರು ಹಿರಿಯ ನಗರೀಕರ ವೇದಿಕೆ, ಶಿಕ್ಷಕರ ಸಂಘ, ಕೆಎಸ್ಆರ್ಟಿಸಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಮೊದಲಾದವರು ಸಂತಾಪ ಸೂಚಿಸಿದ್ದಾರೆ. … [Read more...] about ನಿವೃತ್ತ ಸಂಚಾರ ನಿಯಂತ್ರಕ ವಿಠ್ಠಲ ಮುಳೆ ನಿಧನ