ಹೊನ್ನಾವರ, ‘ವಿದ್ಯಾರ್ಥಿಗಳ ಮೇಲಿನ ಹಾಗೂ ಶಾಲೆಯ ಮೇಲಿನ ಪ್ರೀತಿಯಿಂದ ಶಿಕ್ಷಕಿ ಜ್ಯೋತಿ ಪ್ರಭಾ ರವರು ಧ್ವಜಕಟ್ಟೆ ನಿರ್ಮಾಣ ಮಾಡಿ ದೇಣಿಗೆ ನೀಡಿದ್ದಾರೆ. ಇದು ಅವರ ದೇಶಪ್ರೇಮದ ಪ್ರತೀಕ. ಅವರಿಂದ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ದೊರತಿದೆ’ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅನ್ನಪೂರ್ಣ ಎಸ್ ಶಾಸ್ತ್ರೀ ನುಡಿದರು. ಅವರು ಸ್ಥಳೀಯ ಸರಕಾರಿ ಪ್ರೌಢ ಶಾಲೆಯ ಶಿಕ್ಷಕಿ ಜ್ಯೋತಿ ಪ್ರಭಾರವರು ತಮ್ಮ ಪತಿ ಸೈನಿಕರಾಗಿದ್ದ ದಿ||ಜಯಪ್ರಕಾಶರವರ ಸ್ಮರಣಾರ್ಥ ನೂತನವಾಗಿ … [Read more...] about ಶಾಲೆಗೆ ಧ್ವಜಕಟ್ಟೆ ದೇಣಿಗೆ ಶಿಕ್ಷಕಿಯವರಿಗೆ ಸನ್ಮಾನ
