#ಜೋಯಿಡಾ :-ಜೋಯಿಡಾ ತಾಲೂಕಿನ ಬಿರಂಪಾಲಿ ಕಿರಿಯ ಪ್ರಾಥಮಿಕ ಶಾಲೆಯ #ಶಿಕ್ಷಕ ರೋಸಯ್ಯರೆಡ್ಡಿ ಪೋಗೊ ಎನ್ನುವ ಶಿಕ್ಷಕ ೪ ನೇ ತರಗತಿಯ ವಿದ್ಯಾರ್ಥಿ ಜಾನು ಗೌಳಿ ಎನ್ನುವವನಿಗೆ ಕೈ ಕಾಲು ಕಟ್ಟಿ ಬಾಸುಂಡೆ ಬರುವ ಹಾಗೆ ಹೊಡೆದ ಅಮಾನವೀಯ ಘಟನೆ #ಸೋಮವಾರ ಮಧ್ಯಾಹ್ನ ನಡೆದಿದೆ.ಶಾಲೆಗೆ ಬರಲಿಲ್ಲ ಎನ್ನುವ ಕಾರಣಕ್ಕೆ ವಿದ್ಯಾರ್ಥಿ ಯನ್ನು ಕೈ ಕಾಲು ಕಟ್ಟಿ ಮನಸ್ಸಿಗೆ ಬಂದಂತೆ ವಿದ್ಯಾರ್ಥಿಯ ಮೇಲೆ … [Read more...] about ವಿದ್ಯಾರ್ಥಿಯ #ಕೈಕಾಲು ಕಟ್ಟಿ ಬಾಸುಂಡೆ ಬರುವಂತೆ #ಹೊಡೆದ #ಶಿಕ್ಷಕ- ಸಾರ್ವಜನಿಕರಿಂದ ವಿದ್ಯಾರ್ಥಿಯ #ರಕ್ಷಣೆ.
ಶಿಕ್ಷಕ
ನ್ಯೂ ಇಂಗ್ಲಿಷ ಸ್ಕೂಲ್ನಲ್ಲಿ ಅರ್ಥಪೂರ್ಣ ಗಾಂಧೀಜಯಂತಿ
ಹೊನ್ನಾವರ:ಸ್ಥಳೀಯ ನ್ಯೂ ಇಂಗ್ಲಿಷ ಸ್ಕೂಲ್ನಲ್ಲಿ ಗಾಂಧೀಜಯಂತಿ ಪ್ರಯುಕ್ತ ಶಾಲೆಯ ನೇವಲ್ ಎನ್.ಸಿ.ಸಿ. ಸ್ಕೌಟ್ ಮತ್ತು ಇಂಟರ್ಯಾಕ್ಟ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಸಿಬ್ಬಂದಿಗಳು ಶಾಲಾ ಆವಾರ ಹಾಗೂ ಸುತ್ತಲಿನ ರಸ್ತೆ ಬದಿಗಳನ್ನು ಸ್ವಚ್ಛಗೊಳಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು. … [Read more...] about ನ್ಯೂ ಇಂಗ್ಲಿಷ ಸ್ಕೂಲ್ನಲ್ಲಿ ಅರ್ಥಪೂರ್ಣ ಗಾಂಧೀಜಯಂತಿ
ವಿದ್ಯಾರ್ಥಿಗಳಲ್ಲಿ ಭರವಸೆ ಮೂಡಿಸುವವನೇ ಶಿಕ್ಷಕ;ಉಪನ್ಯಾಸಕ ಶಿವಪ್ಪ
ಹೊನ್ನಾವರ ; ಶಿಕ್ಷಕ ಅಪಚಾರ ಮಾಡಿದರೆ ಇಡೀ ಸಮಾಜವೇ ಕೆಡಬಹುದು ಆದರೆ ಅದೇ ಶಿಕ್ಷಕ ಬದಲಾದರೆ ಇಡೀ ಜಗತ್ತನ್ನೇ ಬದಲಾಯಿಸಬಹುದು ಹಾಗಾಗಿ ಶಿಕ್ಷಕ ರೋಲ್ ಮಾಡೆಲ್ ಆಗಿರಬೇಕು ಎಂದು ಅರೇಅಂಗಡಿಯ SಏP ಪದವಿಪೂರ್ವ ಮಹಾವಿದ್ಯಾಲಯದ, ಇತಿಹಾಸ ಉಪನ್ಯಾಸಕರಾದ ಶಿವಪ್ಪ, ಹೇಳಿದರು. ಅವರು ಹಿರಿಯ ಪ್ರಾಥಮಿಕ ಶಾಲೆ, ಕೆರೆಕೋಣನಲ್ಲಿ Sಆಒಅ ಮತ್ತು ಸ್ಪಂದನ ಹಳೆ ವಿದ್ಯಾರ್ಥಿಗಳ ಸಂಘ, ಕೆರೆಕೋಣ ಇವರು ಶಿಕ್ಷಕರ ದಿನಾಚರಣೆ ಪ್ರಯುಕ್ತ ಆಯೋಜಿಸಿದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ … [Read more...] about ವಿದ್ಯಾರ್ಥಿಗಳಲ್ಲಿ ಭರವಸೆ ಮೂಡಿಸುವವನೇ ಶಿಕ್ಷಕ;ಉಪನ್ಯಾಸಕ ಶಿವಪ್ಪ
ಪಾನಮತ್ತವಾಗಿ ದ್ವಜಾರೋಹಣ ನಡೆಸಿದ ಶಿಕ್ಷಕ; ಅಮಾನತು
ಅಗಷ್ಟ್ 15ರಂದು ಕುಡಿದ ಅಮಲಿನಲ್ಲಿ ಧ್ವಜಾರೋಣ ನೆರವೇರಿಸಿದ್ದ ಕುಮಟಾದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲ ರಾಮಮಾದೇಗೌಡನನ್ನು ಕಾಲೇಜು ಶಿಕ್ಷಣ ಮುಖ್ಯ ಆಡಳಿತಾಧಿಕಾರಿ, ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದೆ. ಧ್ವಜಾರೋಣದ ಸಂದರ್ಭದಲ್ಲಿ ಪಾನಮತ್ತನಾಗಿದ್ದ ಪ್ರಭಾರ ಪ್ರಾಂಶುಪಾಲ ಅಸಂಬದ್ಧವಾಗಿ ವರ್ತಿಸಿದ ವೀಡಿಯೋ ಬಹಿರಂಗವಾಗಿತ್ತು. ಈ ಬಗ್ಗೆ ಕಾಲೇಜು ಶಿಕ್ಷಣ ಮುಖ್ಯ ಆಡಳಿತಾಧಿಕಾರಿ, ರಾಮಮದೇಗೌಡನಿಗೆ ನೋಟಿಸು ಜಾರಿ ಮಾಡಿದ್ದರು. ಈ … [Read more...] about ಪಾನಮತ್ತವಾಗಿ ದ್ವಜಾರೋಹಣ ನಡೆಸಿದ ಶಿಕ್ಷಕ; ಅಮಾನತು
ಬಿ.ಆರ್ ತೋಳೆಯರಿಗೆ ಡಾಕ್ಟರೆಟ್ ಪದವಿ
ಕಾರವಾರ: ದಿವೇಕರ ಪದವಿ ವಾಣಿಜ್ಯ ಮಹಾವಿದ್ಯಾಲಯದಲ್ಲಿ ದೈಹಿಕ ಶಿಕ್ಷಕ ಬಿ.ಆರ್ ತೋಳೆಯರಿಗೆ ಕುವೆಂಪು ವಿಶ್ವ ವಿದ್ಯಾಲಯ ಡಾಕ್ಟರೆಟ್ ಪದವಿ ನೀಡಿದೆ. ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎಸ್.ಎಮ್.ಪ್ರಕಾಶ ಮಾರ್ಗದರ್ಶನದಲ್ಲಿ "ಬಿಜಾಪುರ ಜಿಲ್ಲೆಯ ಸೈಕ್ಲಿಂಗ್ ಸಾಧನೆ, ಅಭಿವೃದ್ದಿ ಹಾಗೂ ಬೆಳವಣಿಗೆ" ಎಂಬ ವಿಷಯದ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಲಭಿಸಿದೆ. … [Read more...] about ಬಿ.ಆರ್ ತೋಳೆಯರಿಗೆ ಡಾಕ್ಟರೆಟ್ ಪದವಿ