ಹಳಿಯಾಳ :- ಬಿಜೆಪಿಯಲ್ಲಿನ ಒಳಜಗಳ ಟಿಕೇಟ್ ಹಂಚಿಕೆಯಲ್ಲಿ ಮರಾಠರಿಗೆ ನಡೆದ ಅನ್ಯಾಯದಿಂದ ಬೇಸತ್ತಿರುವ ಕೆಲವು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲು ಬಯಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಹೇಳಿದರು. ಪಟ್ಟಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರುವುದಾಗಿ ರಾಜು ದೂಳಿ ಕಾಂಗ್ರೇಸ್ ಬಾಗಿಲು ಬಡಿಯುತ್ತಿದ್ದು ನಾವು ಅವರನ್ನು ಪಕ್ಷಕ್ಕೆ ಸೇರ್ಪಡೆ … [Read more...] about ಹಳಿಯಾಳ ಹಾಗೂ ಜಿಲ್ಲೆಯಲ್ಲಿ ಕಾಂಗ್ರೇಸ್ ಸ್ಪಷ್ಟ ಬಹುಮತದಿಂದ ಗೆಲ್ಲಲಿದೆ – ಎಸ್.ಎಲ್.ಘೊಟ್ನೇಕರ