ಹೊನ್ನಾವರ; ಜಿಲ್ಲೆಯ ಬ್ಲಾಕ್ ಕಿಸಾನ್ ಕಾಂಗ್ರೆಸ್ ಸಮಿತಿಯ ಘಟಕದ ಅಧ್ಯಕ್ಷರನ್ನು ನೇಮಕ ಮಾಡಿರುವ ಕುರಿತು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹಳಿಯಾಳ ತಾಲೂಕಿಗೆ – ಸಂದೇಶ ಸುಭಾಷ ಬಾಂದುರ್ಗಿ, ಜೋಯಿಡಾ ತಾಲೂಕಿಗೆ–ಪುರುಷೋತ್ತಮ ಕಾಮತ್,ದಾಂಡೇಲಿ ತಾಲೂಕಿಗೆ– ಎಚ್ ಬಿ ಪರಶುರಾಮ,ಅಂಕೋಲಾ ತಾಲೂಕಿಗೆ ಮದೇವ ಬೀರು ಗೌಡ,ಕುಮಟಾ ತಾಲೂಕಿಗೆ– ಹರಿಶ್ಚಂದ್ರ ಕೃಷ್ಣ ಭಟ್ಟ, ಹೊನ್ನಾವರ ತಾಲೂಕಿಗೆ – … [Read more...] about ಕಿಸಾನ್ ಕಾಂಗ್ರೆಸ್ ನ ಬ್ಲಾಕ್ ಗಳಿಗೆ ಅಧ್ಯಕ್ಷರ ಆಯ್ಕೆ