ಭಾರತೀಯ ಜನತಾ ಪಾರ್ಟಿ, ಯುವಮೋರ್ಚಾ ಭಟ್ಕಳ ಮಂಡಳ ವತಿಯಿಂದ "ಯುವ ತಿರಂಗಾ ಯಾತ್ರಾ" ಪ್ರಯುಕ್ತ "ಸೈಕಲ್ ಜಾಥಾ" ಕಾರ್ಯಕ್ರಮವನ್ನು ರವಿವಾರ ಬೆಳಿಗ್ಗೆ ಭಟ್ಕಳದ ಜನಪ್ರಿಯ ಶಾಸಕರಾ ಸುನೀಲ್ ನಾಯ್ಕ ಅವರು ಚಾಲನೆ ನೀಡಿದರು. ತಾಲೂಕಿನ ಬೈಲೂರ್ ಕ್ರಾಸ್ ನಿಂದ ಆರಂಭಗೊಂಡ ಜಾಥಾ ಮುರ್ಡೇಶ್ವರ , ಶಿರಾಲಿ ಮಾರ್ಗವಾಗಿ, ಭಟ್ಕಳ ಸರ್ಕಲನಿಂದ , ಚೆನ್ನಪಟ್ಟಣ ಹನುಮಂತ ದೇವಸ್ಥಾನ ಮೂಲಕ ಭಟ್ಕಳ ಬೈಪಾಸ್ ಮಾರ್ಗವಾಗಿ ಬಂದು ಪಕ್ಷದ ತಾಲೂಕಾ ಕಾರ್ಯಾಲಯದಲ್ಲಿ ಜಾಥಾವನು … [Read more...] about ಯುವ ತಿರಂಗಾ ಯಾತ್ರಾ ಪ್ರಯುಕ್ತ ಬೈಲೂರಿನಿಂದ ಭಟ್ಕಳ ಬಿಜೆಪಿ ಕಾರ್ಯಾಲದವರೆಗೆ ಸೈಕಲ್ ಜಾಥಾ – ಶಾಸಕ ಸುನೀಲ್ ನಾಯ್ಕ ಚಾಲನೆ