ಕಾರವಾರ: ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ರಾಷ್ಟೀಯ ಸೇವಾ ಯೋಜನೆ ಅಡಿಯಲ್ಲಿ ಸರ್ದಾರ ವಲ್ಲಭಬಾಯಿ ಪಟೇಲ್ರ 142 ನೇ ಜನ್ಮ ದಿನವಾದ ರಾಷ್ಟ್ರೀಯ ಎಕತಾ ದಿನಾಚರಣೆಯನ್ನು ಆಚರಿಸಲಾಯಿತು. ಕ.ವಿ.ವಿ. ಧಾರವಾಡ ಸದಸ್ಯ ಡಾ. ಶಿವಾನಂದ ನಾಯಕ ಮಾತನಾಡಿ, ಸರ್ದಾರ ವಲ್ಲಭಬಾಯಿ ಪಟೇಲ್ರ ಜನ್ಮದಿನವನ್ನು ರಾಷ್ಟ್ರೀಯ ಎಕತಾ ದಿನ ಎಂದು ಆಚರಿಸುವುದು ಅರ್ಥಪೂರ್ಣವಾಗಿದೆ. ಪಟೇಲರ ವಿಚಾರ ಸದೃಡ ನಿರ್ದಾರ ಮತ್ತು ಪ್ರಮಾಣಿಕತೆ ವಿದ್ಯಾರ್ಥಿಗಳು ಬೆಳಸಿಕೊಂಡಲ್ಲಿ ಸದೃಡವಾದ … [Read more...] about ವಲ್ಲಭಬಾಯಿ ಪಟೇಲ್ರ 142 ನೇ ಜನ್ಮ ದಿನವಾದ ರಾಷ್ಟ್ರೀಯ ಎಕತಾ ದಿನಾಚರಣೆ