ಹೊನ್ನಾವರ : ತಾಲೂಕಿನ ಜಗತ್ ಪ್ರಸಿದ್ಧ ಪ್ರಾಚೀನ ದ್ವಿಭುಜ ಗಣಪತಿಯ ಸನ್ನಿಧಾನವಿರುವ ಹೊನ್ನಾವರ ತಾಲೂಕಿನ ಶ್ರೀ ಕ್ಷೇತ್ರ ಇಡಗುಂಜಿಯ ಶ್ರೀ ವಿನಾಯಕ ದೇವಸ್ಥಾನದಲ್ಲಿ ಸರ್ವ ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆಗಾಗಿ ಕೆನರಾ ಬ್ಯಾಂಕ್ ನೀಡಿದ ಯಂತ್ರ ಫಟಕದ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ಸಂಭ್ರಮದಿಂದ ನಡೆಯಿತು. ಇಡಗುಂಜಿಯ ಶ್ರೀ ವಿನಾಯಕ ದೇವಾಲಯದ ರಿಸೀವರ್ ಆಗಿರುವ ಉತ್ತರ ಕನ್ನಡ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಠ್ಠಲ ಎಸ್.ಧಾರವಾಡಕರ ಅವರು ಉದ್ಘಾಟನೆ … [Read more...] about ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನಾ ಕಾರ್ಯಕ್ರಮ