ಯಲ್ಲಾಪುರ : ಭಾರತದಲ್ಲಿ ಸಾವಿರಾರು ಹಬ್ಬಗಳಿವೆ. ಆದರೆ ಯಾವೂದೇ ಜಾತಿ, ಮತ, ಧರ್ಮವನ್ನು ಲೆಕ್ಕಿಸದೇ ಸಂಪೂರ್ಣ ದೇಶವೇ ಒಂದಾಗಿಸುವ ಹಬ್ಬ ಎಂದರೆ ಈ ಸ್ವಾತಂತ್ರö್ಯ ದಿನಾಚರಣೆ. ಸ್ವಾತಂತ್ರö್ಯಕ್ಕೋಸ್ಕರ ಬಲಿದಾನ ಮಾಡಿದವರಿಗೆ ಎಷ್ಟು ಸ್ಮರಿಸಿದರೂ ಸಾಲದು. ಅದೇ ರೀತಿಯ ದೇಶಭಕ್ತಿಯನ್ನು ಮುಂದಿನ ಪೀಳಿಗೆಯ ಜನರಲ್ಲಿ ಮೂಡಿಸುವಂತಹ ಕಾರ್ಯ ಎಲ್ಲರಿಂದಲೂ ಆಗಬೇಕು ಎಂದು ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ್ ಹೇಳಿದರು .ಪಟ್ಟಣದ ಕಾಳಮ್ಮನಗರದಲ್ಲಿರುವ ತಾಲೂಕಾ … [Read more...] about ಯಲ್ಲಾಪುರದಲ್ಲಿ ಸ್ವಾತಂತ್ರö್ಯದಿನಾಚರಣೆ