ಹೊನ್ನಾವರ: ಇತ್ತಿಚಿಗೆ ಸೋಲಿಲ್ಲದ ಸರದಾರರು ಮುಗ್ವಾ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರು ಆಗಿದ್ದ ಟಿ.ಎಸ್ ಹೆಗಡೆ, ಹಾಗೂ ಮಾಜಿ ತಾಲೂಕ ಪಂಚಾಯತ ಸದಸ್ಯ ಟಿ.ಎಸ್.ನಾಯ್ಕ ನಿಧನಕ್ಕೆ ತಾಲೂಕ ಬಿಜೆಪಿ ಮಂಡಲದ ವತಿಯಿಂದ ಶೃದಾಂಜಲಿ ಸಭೆ ಮುಗ್ವಾ ಸುಬ್ರಹ್ಮಣ್ಯ ಸಂಸ್ಕ್ರತ ಪಾಠಶಾಲೆಯಲ್ಲಿ ಜರುಗಿತು.ಇರ್ವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಒಂದು ನಿಮಿಷ ಮೌನ ಸಲ್ಲಿಸಲಾಯಿತು. ಶಾಸಕ ದಿನಕರ ಶೆಟ್ಟಿ ಮಾತನಾಡಿ ಪ್ರಸುತ್ತ ವರ್ಷ ಕೊರೋನಾ … [Read more...] about ಬಿಜೆಪಿ ಕಾರ್ಯಕರ್ತರಾಗಿದ್ದ ಟಿ.ಎಸ್.ಹೆಗಡೆ ಹಾಗೂ ಟಿ.ಎಸ್.ನಾಯ್ಕ ನಿಧನಕ್ಕೆ ಬಿಜೆಪಿ ಮಂಡಲದಿಂದ ಶೃದಾಂಜಲಿ