ಕಾರವಾರ:ಅಗತ್ಯಕ್ಕಿಂತ ಹೆಚ್ಚಿನ ಮರಳು ದಾಸ್ತಾನು ಮಾಡಿದಲ್ಲಿ ಅದನ್ನು ಮುಟ್ಟುಗೋಲು ಹಾಕಿಕೊಳ್ಳುವದಾಗಿ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಆದರೆ, ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲಿನ ಕರೂರು ಮೈದಾನದಲ್ಲಿಯೇ ಸರ್ಕಾರಿ ಕೆಲಸಕ್ಕೆ ಎಂದು ಲೋಡ್ ಗಟ್ಟಲೆ ಮರಳನ್ನು ಶೇಖರಣೆ ಮಾಡಲಾಗುತ್ತಿದೆ. ಮರಳಿನ ಕೊರತೆ, ಹೆಚ್ಚಿದ ದರದ ನಡುವೆ ಜಿಲ್ಲಾಡಳಿ ಸರಕಾರದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವ ದೃಷ್ಟಿಯಿಂದ ಜಿಲ್ಲಾಡಳಿತದ ಪಕ್ಕದ ಕರೂರ್ ಮೈದಾನದಲ್ಲಿ ಮರಳನ್ನು … [Read more...] about ಕರೂರು ಮೈದಾನದಲ್ಲಿ ಮರಳು ದಾಸ್ತಾನು