ಹಳಿಯಾಳ:- ಜಗತ್ತಿನ ಯಾವ ಶಕ್ತಿಗಳಿಗೂ ಅಂಜದೆ ಅಣುಶಕ್ತಿ ಪರೀಕ್ಷೆ ನಡೆಸುವ ಮೂಲಕ ಜಗತ್ತಿನಲ್ಲೇ ಭಾರತವನ್ನು ಬಲಾಢ್ಯ ದೇಶವನ್ನಾಗಿ ಗುರುತಿಸಿಕೊಳ್ಳುವಂತೆ ಮಾಡಿದ್ದ ಹಾಗೂ ಪ್ರಧಾನಿಯಾದ ಅವಧಿಯಲ್ಲೆಲ್ಲ ದೇಶವನ್ನು ಅಭಿವೃದ್ದಿಯ ಪಥದಲ್ಲಿ ಕೊಂಡೊಯ್ದಿದ್ದ ಅಜಾತಶುತ್ರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ನಿಧನ ದೇಶಕ್ಕೆ ತುಂಬಲಾರದ ನಷ್ಠವಾಗಿದೆ. ಒಬ್ಬ ಉತ್ತಮ, ಪ್ರಾಮಾಣಿಕ ಜನನಾಯಕನನ್ನು ಕಳೆದುಕೊಂಡಿರುವುದು ಬಿಜೆಪಿ ಪಕ್ಷಕ್ಕೆ ಮಾತ್ರವಲ್ಲದೇ ದೇಶಕ್ಕೆ ತುಂಬಲಾರದ … [Read more...] about ಅಗಲಿದ ವಿಶ್ವ ನಾಯಕನಿಗೆ ಹಳಿಯಾಳದ ಜನಪ್ರತಿನಿಧಿಗಳಿಂದ ಸಂತಾಪ ಸೂಚನೆ.