ಕಾರವಾರ:ಕಾಜುಬಾಗದ ಅರ್ಜುನ ಟಾಕೀಸ್ ಬಳಿ ಕಳೆದ ಸುಮಾರು ದಿನಗಳಿಂದ ಮಲಗಿಕೊಂಡು ಅಸ್ವಸ್ಥರಾಗಿದ್ದ ವೃದ್ಧರೋರ್ವರನ್ನು ಗೌರಿ ಸಾಂತ್ವನ ಮಹಾದೇವ ಕೃಪಾ ಜನಸೇವಾ ಕೇಂದ್ರದ ಮುಖ್ಯಸ್ಥ ಶ್ರೀಕಾಂತ ನಾಯ್ಕ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿಗಳು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅಂಕೋಲಾ ಮೂಲದ ಶೇಖರ ಶೇಷು ನಾಯ್ಕ (65) ಎಂಬುವವರು ಅರ್ಜುನ ಟಾಕೀಸ್ನಲ್ಲಿ ಕಳೆದ ಸುಮಾರು 25 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಈಗ ಅವರಿಗೆ ವಯಸ್ಸಾದ ಕಾರಣ … [Read more...] about ಅರ್ಜುನ ಟಾಕೀಸ್ ಬಳಿ ಕಳೆದ ಸುಮಾರು ದಿನಗಳಿಂದ ಮಲಗಿಕೊಂಡು ಅಸ್ವಸ್ಥ ವೃದ್ಧ;ಜಿಲ್ಲಾಸ್ಪತ್ರೆಗೆ ದಾಖಲು
ಶ್ರೀಕಾಂತ ನಾಯ್ಕ
ಉತ್ತಮ ಆರೋಗ್ಯದ ಜತೆಗೆ ನೆಮ್ಮದಿಯಿಂದ ಇರಲು ಸಾಧ್ಯ;ರಾಜೇಂದ್ರ ಬೇಕಲ್
ಕಾರವಾರ: ಹಿರಿಯ ನಾಗರಿಕರು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದರಿಂದ ಉತ್ತಮ ಆರೋಗ್ಯದ ಜತೆಗೆ ನೆಮ್ಮದಿಯಿಂದ ಇರಲು ಸಾಧ್ಯವಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜೇಂದ್ರ ಬೇಕಲ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾಪಂಚಾಯತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕ ಸಬಲೀಕರಣ ಇಲಾಖೆ ವತಿಯಿಂದ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಅಂಗವಾಗಿ ಪೊಲೀಸ್ ಪರೇಡ್ ಮೈದಾನದಲ್ಲಿ ಹಮ್ಮಿಕೊಂಡ ಹಿರಿಯ … [Read more...] about ಉತ್ತಮ ಆರೋಗ್ಯದ ಜತೆಗೆ ನೆಮ್ಮದಿಯಿಂದ ಇರಲು ಸಾಧ್ಯ;ರಾಜೇಂದ್ರ ಬೇಕಲ್