ಕುಮಟಾದ ನಿವಾಸಿ ನಾರಾಯಣ ಮಡಿವಾಳ ಎನ್ನುವವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರನ್ನು ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದರು.. ಅದೇ ಪ್ರಕಾರವಾಗಿ ಅವರು ಅಲ್ಲಿಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಚಿಕಿತ್ಸೆಗೆ O+ 10 unit ರಕ್ತ ಕೂಡಲೇ ನೀಡುವಂತೆ ವೈದ್ಯರು ತಿಳಿಸಿದಾಗ ಕುಟುಂಬದವವರು ಮಂಗಳೂರಿನಲ್ಲಿ ಯಾರನ್ನು ಕೇಳುವುದು ಎಂದು ದಿಕ್ಕು ತೋಚದಂತಾದರು.ನಂತರ ಕುಮಟಾದ *ರಕ್ತ ನೀಡಿ … [Read more...] about ಮಂಗಳೂರಿಗೆ ತೆರಳಿ ರೋಗಿಗೆ ರಕ್ತ ನೀಡಿ ನೆರವಾದ ಶ್ರೀಧರ ಮತ್ತು ತಂಡ