ಹೊನ್ನಾವರ: ವಕೀಲರ ಸಂಘದ ಹಿರಿಯ ಸದಸ್ಯ ಶ್ರೀಪಾದ ಎಂ. ಹೆಗಡೆ (66) ಬುಧವಾರ ತಮ್ಮ ಸ್ವಗೃಹ ನಗರಬಸ್ತಿಕೇರಿ ಹೂಜಿಮಕ್ಕಿಯಲ್ಲಿ ಮರಣಪಟ್ಟರು. ಮೃತರು ಪತ್ನಿ ಕನ್ಯಾಕುಮಾರಿ, ಪುತ್ರರಾದ ಹರ್ಷ, ಸಂತೋಷ ಮತ್ತು ವಿನೋದ ಹಾಗೂ ಬಂಧುಗಳನ್ನು ಅಗಲಿದ್ದಾರೆ. ಬುಧವಾರ ಸಾಯಮಕಾಲ ತೋಟಕ್ಕೆ ಹೋದವರು ಮನೆ ಎದುರಿನ ಕಾಲು ಸುಂಕವನ್ನು ದಾಟುವಾಗ ಕಾಲು ಜಾರಿ ತಲೆಗೆ ಪೆಟ್ಟು ಬಿದ್ದು ಮೃತರಾದರು. ಅಸಹಜ ಸಾವು ಎಂದು ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ … [Read more...] about ವಕೀಲರ ಸಂಘದ ಹಿರಿಯ ಸದಸ್ಯ ಶ್ರೀಪಾದ ಎಂ. ಹೆಗಡೆ ನಿಧನ