ಹೊನ್ನಾವರ – ಇತ್ತೀಚೆಗೆ ಸಂಭವಿಸಿದ್ದ ಆಕಸ್ಮಿಕ ಅಗ್ನಿ ದುರಂತದಲ್ಲಿ ಸ್ಟುಡಿಯೋ ಭಸ್ಮವಾಗಿ ಅಪಾರ ನಷ್ಟ ಅನುಭವಿಸಿದ್ದ ಪಟ್ಟಣದ ಶ್ರೀರಾಮ ಸ್ಟುಡಿಯೋ ಮಾಲಿಕ ಸುಭಾಷ್ ಅವರಿಗೆ ರಾಜ್ಯ ಪೋಟೋಗ್ರಾಫರ್ಸ್ ಸಂಘಟನೆಯವರು ಕ್ಯಾಮರಾ ನೀಡುವ ಮೂಲಕ ನೆರವಾದರು.ಅಗ್ನಿ ದುರಂತದಲ್ಲಿ ಸ್ಟುಡಿಯೋ ಸುಟ್ಟುಹೋದ ನಂತರ ತಾಲೂಕಾ ಪೋಟೋಗ್ರಾಫರ್ಸ್ ಸಂಘದವರು ಹಾಗೂ ನೆರೆಯ ತಾಲೂಕಿನ ಸಂಘಟನೆಯವರು ಒಂದಷ್ಟು ಸಹಾಯ ಮಾಡಿದ್ದರು. ಕಷ್ಟದಲ್ಲಿರುವ ಛಾಯಾಗ್ರಾಹಕನ ನೆರವಿಗೆ ಬರುವಂತೆ ರಾಜ್ಯ … [Read more...] about ಅಗ್ನಿ ಅವಘಡದಿಂದ ನಷ್ಟ ಅನುಭವಿಸಿದ ಸ್ಟುಡಿಯೋ ಮಾಲಿಕನ ನೆರವಿಗೆ ದಾವಿಸಿದ ರಾಜ್ಯ ಪೋಟೋಗ್ರಾಫರ್ಸ್ ಸಂಘಟನೆ