ಯಲ್ಲಾಪುರ :ವಿಶ್ವ ಯೋಗ ದಿನದ ಅಂಗವಾಗಿ ಬಿಜೆಪಿ ಮಂಡಲದ ವತಿಯಿಂದ ಉಮ್ಮಚಗಿಯ ವಿದ್ಯಾ ಗಣಪತಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಯೋಗ ದಿನ ಕಾರ್ಯಕ್ರಮವನ್ನು ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿಉದ್ಘಾಟಿಸಿದರು.ಯೋಗಗುರು ಶ್ರೀಪಾದ ಹೆಗಡೆ ಕನ್ನೆನಳ್ಳಿ ಮಾರ್ಗದರ್ಶನದಲ್ಲಿ ಯೋಗ ಕಾರ್ಯಕ್ರಮ ನಡೆಯಿತು,ಈ ಸಂದರ್ಭದಲ್ಲಿ ಬಿ.ಜೆ.ಪಿ ಜಿಲ್ಲಾ ಉಪಾಧ್ಯಕ್ಷ ರಾಘು ಭಟ್ , ಜಿಲ್ಲಾ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಮಂಜು ಮೊಗೇರ .ತಾಲೂಕಾ S.C ಮೋರ್ಚಾ ಅದ್ಯಕ್ಷ … [Read more...] about ಉಮ್ಮಚಗಿಯಲ್ಲಿ ಯೋಗ ದಿನ