ಹೊನ್ನಾವರ: ತಾಲೂಕಿನ ಗೇರುಸೋಪ್ಪಾ-ನಗರಬಸ್ತಿಕೇರಿ ಸೀಮೆಯ ಶ್ರೀ ಮುಖ್ಯಪ್ರಾಣ ದೇವ ಶ್ರೀ ಕ್ಷೇತ್ರ ಗೋವರ್ಧನ ಶ್ರೀದೇವರ ಬ್ರಹ್ಮರಥೋತ್ಸವ ಡಿ.15 ಸಂಜೆ 6ಘಂಟೆಗೆ ಜರುಗಲಿದೆ. ಶ್ರೀ ದೇವರ ಕಾರ್ಯಕ್ರಮವು ಡಿ.14 ರಿಂದ 16ರ ವರೆಗೆ ವೇ||ಕಟ್ಟೆ ಶಂಕರಭಟ್ಟ ನವಿಲಗೋಣ ಇವರ ನೇತ್ರತ್ವದಲ್ಲಿ ಜರುಗಲಿದೆ. ಡಿ.14ರಂದು ಬೆಳಿಗ್ಗೆ 10 ಘಂಟೆಯಿಂದ ದೇವರ ಪ್ರಾರ್ಥನೆ,ಇತರ ಕಾರ್ಯಕ್ರಮಗಳು ನಡೆಯಲಿದ್ದು ಮದ್ಯಾಹ್ನ ದೇವರಿಗೆ ಮಹಾ ನೈವೆದ್ಯ ಪೂಜೆ, ಸಂತರ್ಪಣೆ ನಡೆಯಲಿದೆ. ರಾತ್ರಿ … [Read more...] about ಶ್ರೀ ಕ್ಷೇತ್ರ ಗೋವರ್ಧನ ಶ್ರೀದೇವರ ಬ್ರಹ್ಮರಥೋತ್ಸವ ಡಿ.15 ಸಂಜೆ 6ಘಂಟೆಗೆ