ಹೊನ್ನಾವರ: ಭಗತ್ಸಿಂಗ್ ಸಮಿತಿ ವತಿಯಿಂದ ಹೊನ್ನಾವರ ಬಂದರದ ಶ್ರೀ ದುರ್ಗಾಂಜನೇಯ ಹೊಟೇಲ್ ಎದುರು ಧ್ವಜಾರೋಹಣ ನಡೆಯಿತು. ಕಲಾವಿದ ನಿತ್ಯಾನಂದ ಪಾಲೇಕರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸಮಿತಿಯ ಪ್ರಮುಖರಾದ ಗಣಪತಿ ನಾಯ್ಕ, ಆಫಾನ್ ಮುಲ್ಲಾ,ಸುಬ್ರಾಯ್ ಮೇಸ್ತ,ಕಮಲಾಕರ್ ನಾಯ್ಕ, ರಾಜೇಶ್ ಪಾಲೇಕರ್, ಅರವಿಂದ್ ಮಹಾಲೆ ಮೊದಲಾದವರಿದ್ದರು.ನೆರೆದಿದ್ದ ಸಾರ್ವಜನಿಕರಿಗೆ ಸಿಹಿ ಹಾಗೂ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. … [Read more...] about ಭಗತ್ಸಿಂಗ್ ಸಮಿತಿ ವತಿಯಿಂದ ಧ್ವಜಾರೋಹಣ