ಹೊನ್ನಾವರ: ಭಾರತ ರಾಷ್ಟ್ರಕ್ಕೆ ರಾಮನೇ ಚಕ್ರವರ್ತಿ. ಭಾರತೀಯರೆಲ್ಲರೂ ಶ್ರೀರಾಮನಿಗೆ ಸೇರಿದವರು. ಎಲ್ಲರೂ ರಾಮನ ಸೇವಕರಾಗಿದ್ದು ಅದುವೇ ಸುಯೋಗ ಎಂದು ಶ್ರೀ ಶ್ರೀ ಶ್ರೀ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ನುಡಿದರು. ಶ್ರೀಗಳು ತಾಲೂಕಿನ ಯಕ್ಷಕಾಶಿ ಶ್ರೀಮುಖ್ಯಪ್ರಾಣ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಆಯೋಜಿಸಿದ್ದ ಶ್ರೀರಾಮ್ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಅಭಿನಂದನೆ ಹಾಗೂ ಸಂಘ ಕಾರ್ಯ ಕುರಿತು ಪರಿಚಯ … [Read more...] about ಭಾರತಕ್ಕೆ ರಾಮನೇ ಚಕ್ರವರ್ತಿ. ಭಾರತೀಯರೆಲ್ಲರೂ ಶ್ರೀರಾಮನಿಗೆ ಸೇರಿದವರು ರಾಘವೇಶ್ವರ ಶ್ರೀ