ಹೊನ್ನಾವರ: ಅತ್ಯುತ್ತಮ ಸಂಘಟನಾ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಸಂಗೀತ ಭಾರತಿ ಹೊಸಪೇಟೆ ಇವರು ನೀಡುವ ರಾಜ್ಯ ಮಟ್ಟದ ಸಾಹಿತ್ಯ ಸೇವಾ ದುರಂಧರ ಪ್ರಶಸ್ತಿಗೆ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಯುವ ಸಾಹಿತಿ ಶಿಕ್ಷಕ ಶ್ರೀ ಸಂದೀಪ ಭಟ್ಟ ಭಾಜನರಾಗಿದ್ದಾರೆ.3/02/2020 ರಂದು ಹೊಸಪೇಟೆಯಲ್ಲಿ ನಡೆಯುವ ಸಮಾರಂಭದಲ್ಲಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಆದಿಗುರು ಶ್ರೀ ಶಂಕರ ಸಾಹಿತ್ಯ ಪರಿಷತ್ತು ಚಿತ್ತವಾಡಿ, ಹೊಸಪೇಟೆ ಇದರ ಸಂಸ್ಥಾಪಕರೂ ಹಾಗೂ ವ್ಯವಸ್ಥಾಪಕ … [Read more...] about ಸಾಹಿತ್ಯ ಸೇವಾ ದುರಂಧರ ರಾಜ್ಯ ಪ್ರಶಸ್ತಿಗೆ ಸಂದೀಪ ಭಟ್ಟ ಆಯ್ಕೆ.