ಹೊನ್ನಾವರ – ಅಕ್ಟೋಬರ್ 19 ಕ್ಕೆ ನಿಗಧಿಯಾಗಿರುವ ಹೊನ್ನಾವರ ಟಿ.ಎ.ಪಿ.ಸಿ.ಎಮ್.ಎಸ್ನ ಆಡಳಿತ ಮಂಡಳಿ ಚುನಾವಣೆಗೆ ಅನರ್ಹ ಸಂಘಗಳನ್ನೂ ಡೆಲಿಗೇಟೆಡ್ ಸಂಘಗಳನ್ನಾಗಿ ಪರಿಗಣಿಸುವಂತೆ ಕುಮಟಾ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ನೀಡಿದ ಆದೇಶಕ್ಕೆ ರಾಜ್ಯ ಉಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.ಸಹಕಾರಿ ಸಂಘಗಳ ಚುನಾವಣೆಯಲ್ಲಿ ಸ್ಪರ್ದಿಸಲು ಮತ್ತು ಅರ್ಹ ಮತದಾರರೆನಿಸಲು ಸಂಘದ ಸದಸ್ಯರಾಗಿರುವ ಜೊತೆಗೆ ಸದಸ್ಯತ್ವದ ಅವಧಿಯಲ್ಲಿ ನಡೆದ ಐದು ಸಾಮಾನ್ಯ ಸಭೆಗಳಲ್ಲಿ ಕನಿಷ್ಠ … [Read more...] about ಸಹಾಯಕ ನಿಬಂಧಕರ ನೆತ್ತಿಯಮೇಲೆ ತೂಗುತ್ತಿದೆ ಅಧಿಕಾರ ದುರುಪಯೋಗದ ಕತ್ತಿ..?ಮಾರ್ಕೇಟಿಂಗ್ ಸೊಸೈಟಿ ಚುನಾವಣೆ – ಅನರ್ಹ ಸದಸ್ಯ ಸಂಘಗಳನ್ನು ಅರ್ಹರೆಂದು ಪರಿಗಣಿಸುವ ಸಹಾಯಕ ನಿಬಂಧಕರ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ