ಹೊನ್ನಾವರ: ಪಟ್ಟಣದ ನ್ಯೂ ಇಂಗ್ಲೀಷ್ ಶಾಲಾ ಸಭಾಭವನದಲ್ಲಿ ಕರವೇ ತಾಲೂಕಾ ಘಟಕದ ಕಾರ್ಯಕರ್ತರ ಸಭೆ ನಡೆಯಿತು.ಸಭೆ ಉದ್ದೇಶಿಸಿ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಮಾತನಾಡಿ ಕನ್ನಡಕ್ಕಾಗಿ ಅದೆಷ್ಟು ಮೊಕದ್ದಮೆ ಎದುರಿಸಿದ್ದೇವೆ.ನೆಲ,ಜಲ,ಭಾಷೆ ವಿಚಾರ ಬಂದಾಗ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಕೇಂದ್ರ ಸರ್ಕಾರ ಅನೇಕ ರೀತಿಯಲ್ಲಿ ಕನ್ನಡದ ಮೇಲೆ ಹಿಂದಿ ಹೇರಿಕೆ ನಡೆಸುತ್ತಿದ್ದರು ರಾಜಕಾರಣಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳಲು ಸುಮ್ಮನೆ ಕುಳಿತಿರುತ್ತಾರೆ.ಕನ್ನಡದ … [Read more...] about ಕನ್ನಡದ ಕಿಚ್ಚು ಹಚ್ಚುವ ಕೆಲಸ ಕನ್ನಡಿಗರಿಂದಲೇ ನಡೆಯಬೇಕಿದೆ : ಸುಜಾತ ಗಾಂವ್ಕರ್