ಹೊನ್ನಾವರ; ಮಾರುತಿ ಕಾರು ಕಂಪನಿಯ ಮುರ್ಡೇಶ್ವರ ಆರ್.ಎನ್.ಎಸ್. ಮೋಟರ್ಸ್ ಶಾಖೆಯ ವತಿಯಿಂದ ಗ್ರಾಮೀಣ ಉತ್ಸವ ಇಂದು ಪ್ರತಿಭೋದಯದ ಬಳಿ ಹಮ್ಮಿಕೊಳ್ಳಲಾಗಿತ್ತು. ಸಿಪಿಐ ವಸಂತ ಆಚಾರಿ ದೀಪ ಬೆಳಗಿಸಿ ನೂತನ ಕಾರು ಎಕ್ಸ್ಪ್ರೆಸ್ಓ ಅನಾವರಣಗೊಳಿಸಿದರು. ನಂತರ ಮಾತನಾಡಿ ಕಾರಿನ ಸ್ಪರ್ಧಾಯುಗದಲ್ಲಿ ಮಾರುತಿ ಸದಾ ಮುಂದಿದ್ದು ಆರ್.ಎನ್.ಎಸ್. ಗ್ರಾಹಕರಿಗೆ ಉತ್ತಮ ಸೇವೆ ನೀಡಿ ಜನಪ್ರೀಯವಾಗಿದೆ. ಕಾರು ತೆಗೆದುಕೊಂಡವರು ಚಲಾಯಿಸುವಾಗ ಕಾನೂನಿನಂತೆ ಸಂಚಾರಿ ನಿಯಮವನ್ನು ಪಾಲಿಸಿ … [Read more...] about ಮಾರುತಿ ಮೋಟರ್ಸ್ನ ಗ್ರಾಮೀಣ ಉತ್ಸವ