ಹಳಿಯಾಳ:- ಭಾರತ ಸರ್ಕಾರದ ಕೈಗಾರಿಕಾ ನೀತಿ ಹಾಗೂ ಪ್ರೇರೇಪಣಾ ಇಲಾಖೆಯ ಯೋಜನೆಯಾದ “ಸ್ಟಾರ್ಟ್ಅಪ್ ಇಂಡಿಯಾ, ಕರ್ನಾಟಕ ಯಾತ್ರಾ”ದ ಸಂಚಾರಿ ವಾಹನ ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳಲ್ಲಿ ಅಡಗಿರುವ ಔದ್ಯಮಿಕ ಹಾಗೂ ತಾಂತ್ರಿಕ ಕೌಶಲ್ಯಗಳಿಗೆ ವೇದಿಕೆ ಒದಗಿಸುವುದು ಮತ್ತು ನವೀನ ಉದ್ಯಮ ಸ್ಥಾಪನೆಯನ್ನು ಪ್ರೇರೇಪಿಸುವದು ಈ ಯಾತ್ರೆಯ ಉದ್ದೇಶವಾಗಿದೆ ಎಂದು … [Read more...] about ಕೇಂದ್ರ ಸರ್ಕಾರದ ಸ್ಟಾರ್ಟ್ಅಪ್ ಇಂಡಿಯಾ ಕರ್ನಾಟಕ ಯಾತ್ರೆ ಹಳಿಯಾಳದ ಇಂಜಿನಿಯರಿಂಗ್ ಕಾಲೇಜಿಗೆ ಭೇಟಿ