ಹೊನ್ನಾವರ; ಅಳ್ಳಂಕಿಯ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಮಾದಪ್ಪ ಖರ್ವಾ ಇವರ ಚುಕ್ಕಿ ಚಿತ್ರಗಳ ಸಂಪುಟವನ್ನು ಅನಾವರಣಗೊಳಿಸಲಾಯಿತು. ನಾಗರಿಕ ಪತ್ರಿಕೆಯ ಸಂಪಾದಕರಾದ ಕೃಷ್ಣಮೂರ್ತಿ ಹೆಬ್ಬಾರ ಸಂಪುಟ ಅನಾವರಣಗೊಳಿಸಿ ಮಾತನಾಡಿ ಚುಕ್ಕಿ ಹಾಗೂ ಗೆರೆಗಳ ಮೂಲಕವಾಗಿಯೇ ಮಾದಪ್ಪ ಹೆಗಡೆಯವರು ಚಿರಪರಿಚಿತರು.ನಿಜವಾದ ಕಲೆಯ ವಿಶೇಷತೆಯೇ ಕೂಡಿ ಬದುಕುವುದನ್ನು ಕಲಿಸುವುದು ಎಂಬುದನ್ನು ನಿದರ್ಶನಗಳ ಮೂಲಕ ವಿವರಿಸಿದರು. ಕಿಶೋರ ನಾಯ್ಕ ಸಂವಿಧಾನ ವಿಷಯದ ಬಗ್ಗೆ ಹಾಗೂ ಗಣತಂತ್ರ … [Read more...] about ಅಳ್ಳಂಕಿ ಕಾಲೇಜಿನಲ್ಲಿ ಚುಕ್ಕಿ ಚಿತ್ರಗಳ ಅನಾವರಣ
ಸಂಪಾದಕರಾದ
ಟೊಂಕಾ ಬಂದರ ವಿರುದ್ದ ನ್ಯಾಯಲಯದ ಮೊರೆ ಹೋಗಲು ವಿಚಾರ ವಿನಿಮಯ ಸಭೆಯಲ್ಲಿ ಮೀನುಗಾರರ ತಿರ್ಮಾಣ
ಮೀನುಗಾರಿಕೆಯನ್ನು ನಂಬಿ ಬದುಕನ್ನು ಸಾಗಿಸುತ್ತಿದ್ದವರ ಆತಂಕಕ್ಕೆ ಕಾರಣವಾದ ಶರಾವತಿ ಅಳಿವೆ ಸಮೀಪದ ವಾಣಿಜ್ಯ ಬಂದರಿಗೆ ಸಂಭದಿಸಿದಂತೆ ವಿಚಾರ ವಿನಿಮಯ ಸಭೆಯಲ್ಲಿ ನ್ಯಾಯಲಯದ ಮೊರೆ ಹೋಗಿ ತಡೆಯಾಜ್ಞೆ ತರುವ ಜೊತೆ ರಾಷ್ಟಪತಿಗೆ ಸಹಿ ಅಭಿಯಾನ ನಡೆಸಿ ವಿರೋಧ ವ್ಯಕ್ತಪಡಿಸಲು ನಿರ್ಧರಿಸಲಾಯಿತು. ಹೊನ್ನಾವರ ಪಟ್ಟಣದ ನ್ಯೂ ಇಂಗ್ಲೀಷ್ ಸ್ಕೂಲ ಸಭಾಭವನದಲ್ಲಿ ರವಿವಾರ ಹಮ್ಮಿಕೊಂಡ ಸಭೆಯಲ್ಲಿ ಶರವತಿ ಅಳವೆಯಲ್ಲಿ ನಿರ್ಮಾಣವಾಗುತ್ತಿರುವ ಖಾಸಗಿ ಬಂದರು ನಿರ್ಮಾಣದ ಬಳಿಕ ಆಗುವ … [Read more...] about ಟೊಂಕಾ ಬಂದರ ವಿರುದ್ದ ನ್ಯಾಯಲಯದ ಮೊರೆ ಹೋಗಲು ವಿಚಾರ ವಿನಿಮಯ ಸಭೆಯಲ್ಲಿ ಮೀನುಗಾರರ ತಿರ್ಮಾಣ